Forthcoming celebrations in the temple:
![ಮಕ್ಕಳ ಕಾರ್ಯಕ್ರಮ - ಸ್ಪರ್ಧೆಗಳು - ೧ @ Sri Ganesha Mandiram | Bangalore | India](https://sriganeshamandiram.in/home/wp-content/uploads/2017/08/178_image_20819037_1649333575098732_2772090398763496612_o-300x200.jpg)
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು
1) ಸಣ್ಣ ಮಕ್ಕಳ ಮಾರುವೇಷ ಸ್ಪರ್ಧೆ (6 ವರ್ಷದೊಳಗಿನವರಿಗೆ)
2) ಚಿತ್ರರಚನಾ ಸ್ಪರ್ಧೆ (16 ವರ್ಷದೊಳಗಿನ ಎಲ್ಲಾ ಮಕ್ಕಳು)
![ವೇದನಾದ ವೈಭವ @ Sri Ganesha Mandiram | Bangalore | India](https://sriganeshamandiram.in/home/wp-content/uploads/2017/08/184_image_20819350_1649364781762278_830221023633290399_o-300x200.jpg)
ವಸಂತಪುರ ದಿ|| ವೇ. ಬ್ರ. ಶ್ರೀ. ಶಿವಸ್ವಾಮಿ ಕುಟುಂಬದವರಿಂದ “ವೇದನಾದ ವೈಭವ” ಕಾರ್ಯಕ್ರಮ ವೇ. ಬ್ರ. ಶ್ರೀ ಫಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ.
![ರಥೋತ್ಸವ @ Sri Ganesha Mandiram | Bangalore | India](https://sriganeshamandiram.in/home/wp-content/uploads/2017/08/206_image_20800213_1649450801753676_2086069221588237445_n-199x300.jpg)
ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ
ಗುರು ಪ್ರದೋಷ
ಶನಿ ಪ್ರದೋಷ:
ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ – ಪೂಜೆಗೆ ಭಕ್ತಾಧಿಗಳು ಮುಂಚಿತವಾಗಿ ತಮ್ಮ ಹೆಸರನ್ನು ಬರೆಸಿ ರಶೀತಿಯನ್ನು ಪಡೆಯತಕ್ಕದ್ದು. ಶುಲ್ಕ ರೂ. 100/-
ತ್ರಯೋದಶಿ ತಿಥಿ ಆರಂಭ – ಆಗಸ್ಟ್ 17, 2024 – 08:05 AM
ತ್ರಯೋದಶಿ ತಿಥಿ ಮುಕ್ತಾಯ – ಆಗಸ್ಟ್ 18, 2024 – 05:51 AM
ಪೂಜಾ ಸಮಯ – 06:14 PM ರಿಂದ 08:28 PM
ಕ್ರೋಧಿ ಸಂವತ್ಸರ ಶ್ರಾವಣ ಮಾಸ ಶ್ರೀ ಸತ್ಯನಾರಾಯಣ ಪೂಜೆ
ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ
ಕ್ರೋಧಿ ಸಂವತ್ಸರ ಭಾದ್ರಪದ ಮಾಸ ಶ್ರೀ ಸತ್ಯನಾರಾಯಣ ಪೂಜೆ
ಕ್ರೋಧಿ ಸಂವತ್ಸರ ಆಶ್ವಯುಜ ಮಾಸ ಶ್ರೀ ಸತ್ಯನಾರಾಯಣ ಪೂಜೆ
ಕ್ರೋಧಿ ಸಂವತ್ಸರ ಕಾರ್ತಿಕ ಮಾಸ ಶ್ರೀ ಸತ್ಯನಾರಾಯಣ ಪೂಜೆ
ಕ್ರೋಧಿ ಸಂವತ್ಸರ ಮಾರ್ಗಶಿರ ಮಾಸ ಶ್ರೀ ಸತ್ಯನಾರಾಯಣ ಪೂಜೆ
![ಮಕ್ಕಳ ಕಾರ್ಯಕ್ರಮ - ಸ್ಪರ್ಧೆಗಳು - ೧ @ Sri Ganesha Mandiram | Bangalore | India](https://sriganeshamandiram.in/home/wp-content/uploads/2017/08/178_image_20819037_1649333575098732_2772090398763496612_o-300x200.jpg)
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು
1) ಸಣ್ಣ ಮಕ್ಕಳ ಮಾರುವೇಷ ಸ್ಪರ್ಧೆ (6 ವರ್ಷದೊಳಗಿನವರಿಗೆ)
2) ಚಿತ್ರರಚನಾ ಸ್ಪರ್ಧೆ (16 ವರ್ಷದೊಳಗಿನ ಎಲ್ಲಾ ಮಕ್ಕಳು)
![ವೇದನಾದ ವೈಭವ @ Sri Ganesha Mandiram | Bangalore | India](https://sriganeshamandiram.in/home/wp-content/uploads/2017/08/184_image_20819350_1649364781762278_830221023633290399_o-300x200.jpg)
ವಸಂತಪುರ ದಿ|| ವೇ. ಬ್ರ. ಶ್ರೀ. ಶಿವಸ್ವಾಮಿ ಕುಟುಂಬದವರಿಂದ “ವೇದನಾದ ವೈಭವ” ಕಾರ್ಯಕ್ರಮ ವೇ. ಬ್ರ. ಶ್ರೀ ಫಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ.
![ರಥೋತ್ಸವ @ Sri Ganesha Mandiram | Bangalore | India](https://sriganeshamandiram.in/home/wp-content/uploads/2017/08/206_image_20800213_1649450801753676_2086069221588237445_n-199x300.jpg)
ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ
ಗುರು ಪ್ರದೋಷ
ಶನಿ ಪ್ರದೋಷ:
ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ – ಪೂಜೆಗೆ ಭಕ್ತಾಧಿಗಳು ಮುಂಚಿತವಾಗಿ ತಮ್ಮ ಹೆಸರನ್ನು ಬರೆಸಿ ರಶೀತಿಯನ್ನು ಪಡೆಯತಕ್ಕದ್ದು. ಶುಲ್ಕ ರೂ. 100/-
ತ್ರಯೋದಶಿ ತಿಥಿ ಆರಂಭ – ಆಗಸ್ಟ್ 17, 2024 – 08:05 AM
ತ್ರಯೋದಶಿ ತಿಥಿ ಮುಕ್ತಾಯ – ಆಗಸ್ಟ್ 18, 2024 – 05:51 AM
ಪೂಜಾ ಸಮಯ – 06:14 PM ರಿಂದ 08:28 PM
ಕ್ರೋಧಿ ಸಂವತ್ಸರ ಶ್ರಾವಣ ಮಾಸ ಶ್ರೀ ಸತ್ಯನಾರಾಯಣ ಪೂಜೆ
ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ
ಕ್ರೋಧಿ ಸಂವತ್ಸರ ಭಾದ್ರಪದ ಮಾಸ ಶ್ರೀ ಸತ್ಯನಾರಾಯಣ ಪೂಜೆ
ಕ್ರೋಧಿ ಸಂವತ್ಸರ ಆಶ್ವಯುಜ ಮಾಸ ಶ್ರೀ ಸತ್ಯನಾರಾಯಣ ಪೂಜೆ
ಕ್ರೋಧಿ ಸಂವತ್ಸರ ಕಾರ್ತಿಕ ಮಾಸ ಶ್ರೀ ಸತ್ಯನಾರಾಯಣ ಪೂಜೆ
ಕ್ರೋಧಿ ಸಂವತ್ಸರ ಮಾರ್ಗಶಿರ ಮಾಸ ಶ್ರೀ ಸತ್ಯನಾರಾಯಣ ಪೂಜೆ