ಗಣೇಶ ಪೂಜಾಸ್ತೋತ್ರ – ಬ್ರಹ್ಮ ವೈವರ್ತ ಪುರಾಣ

(ಬ್ರಹ್ಮವೈವರ್ತ ಮಹಾಪುರಾಣಾಂತರ್ಗತ ಗಣೇಶ ಜನನ – ಭಾಗ ೩) ಬ್ರಹ್ಮ ವೈವರ್ತ ಪುರಾಣದಲ್ಲಿ ಗಣೇಶ ಜನನದ ನಂತರ ಅವನಿಗೆ ಆನೆಯ ಮುಖ ಹೇಗೆ ಬಂಡಿತೆಂದು ನಾರಾಯನನು ನಾರದರಿಗೆ ತಿಳಿಸಿ, ಅದರ ಬಳಿಕ ವಿಷ್ಣು ಒಂದು ಮಂಗಳ ಮುಹೂರ್ತದಲ್ಲಿ ದೇವತೆಗಳ ಮತ್ತು ಮುನಿಗಳ ಜೊತೆಗೂಡಿ ಗಣೇಶನನ್ನು ಪೂಜಿಸಿ “ಮಗು, ನಿನಗೆ ಎಲ್ಲ ದೇವತೆಗಳಿಗಿಂತ ಮೊದಲ ಪೂಜೆ ಲೋಕದಲ್ಲಿ Read More

ಗಣಪತಿಯ ಉತ್ಪತಿ – ಬ್ರಹ್ಮವೈವರ್ತ ಪುರಾಣ

ಪಾರ್ವತಿಯು ಆಚರಿಸಿದ ಫಲವಾಗಿ ಗಣೇಶನ ಉತ್ಪತಿ ಹೇಗಾಯಿತೆಂದು ಭಗವಾನ್ ವೇದವ್ಯಾಸರು ಶ್ರೀ ಬ್ರಹ್ಮವೈವರ್ತ ಮಹಾಪುರಾಣದ ಮೂರನೇ ಖಂಡದ 8-9ನೇ ಅಧ್ಯಾಯಗಳಲ್ಲಿ ನಾರದನಾರಾಯಣ ಸಂವಾದದಲ್ಲಿ ವರ್ಣಿಸಿದ್ದಾರೆ. ಪಾರ್ವತಿ ವ್ರತ ಸಮಾಪ್ತಿಗೊಳಿಸಿ ಎಲ್ಲರಿಗೂ ಭೋಜನ ಮಾಡಿಸಿ ಪತಿಯೊಡನೆ ತಾನೂ ಉಂಡಳು. ಹಾಲಿನ ನೊರೆಯಂತೆ ಬಿಳಿಯಾದ ಹಾಸಿಗೆಯ ರತ್ನಮಂಚವೇರಿ ಏಕಾಂತದಲ್ಲಿ ಪತಿಯೊಡನೆ ಮಲಗಿದಳು. ಸುಗಂಧ ಕುಸುಮ ವಾಯುವಿನಿಂದ ಗಮಗಮಿಸುವ ಕೈಲಾಸದ Read More

ಬ್ರಹ್ಮವೈವರ್ತ ಮಹಾಪುರಾಣದಲ್ಲಿ ಗಣೇಶೋತ್ಪತ್ತಿ ಯ ಸೂಚನೆ, ಪಾರ್ವತಿಯ ವ್ರತಾಚರಣೆ

(ಬ್ರಹ್ಮವೈವರ್ತ ಮಹಾಪುರಾಣಾಂತರ್ಗತ ಗಣೇಶ ಜನನ – ಭಾಗ ೧) ಅಷ್ಟಾದಶ ಮಹಾ ಪುರಾಣಗಳಲ್ಲಿ ಒಂದಾದ ಬ್ರಹ್ಮವೈವರ್ತ ಮಹಾಪೂರಣದಲ್ಲಿ ನಾಲ್ಕು ಖಂಡಗಲಿದ್ದಿ ಅದರಲ್ಲಿ ಮೂರನೆಯ ಖಂಡವಾದ ಗಣಪತಿಖಂಡದಲ್ಲಿ ಸ್ಕಂದ ಜನನ ಗಣೇಶನ ಜನನದ ವಿವರವನ್ನು ವೇದವ್ಯಾಸರು ನಮಗೆ ತಿಳಿಸಿದ್ದಾರೆ. ಈ ಬಹಾಹಾವು ಶ್ರೀ ಪಂಢರೀನಾಥಾಚಾರ್ಯ ಗಲಗಲಿಯವರ ಬ್ರಹ್ಮ ವೈವರ್ತ ಮಹಾಪುರಾಣ ಸಂಪುಟ ೧ ರಲ್ಲಿ ಕೊಟ್ಟಿರುವ ಸಾರಾಂಶವಾಗಿರುತ್ತದೆ. Read More

ಗಣೇಶನನ್ನು ನಂಬಿ, ನನ್ನನ್ನಲ್ಲಾ

-ಶ್ರೀವಿದ್ಯಾ ನಾಗರಾಜು ಓಂ ಶ್ರೀ ಗಣೇಶಾಯ ನಮಃ ನಮ್ಮ ತ್ಯಾಗರಾಜನಗರದಲ್ಲಿ ಭವ್ಯವಾದ ಗಣೇಶ ಮಂದಿರ. ದಿವ್ಯವಾದ ಕರಿಗಲ್ಲಿನ ಕರಿವದನ ಕೂತು ಭಕ್ತರನ್ನು ಹರಿಸುತ್ತಿದ್ದಾನೆ. ಅವನ ಕೃಪೆಯಿಂದಲೇ ನಾನು ಓಡಾಡುವ, ಮಾತನಾಡುವ ಗಣೇಶನನ್ನು ನೋಡಿ, ಅನುಭವಿಸಿ, ಕೃತಾರ್ಥಳಾಗಿದ್ದೇನೆ. ಅವರೇ ನಮ್ಮ ಮೆಚ್ಚಿನ ಗಣೇಶೋಪಾಸಕ, ಗುರು, ಅಪ್ಪಾ, ಓಂ ಗಣೇಶ-ಶ್ರೀ ರಾಜಗೋಪಾಲ ಅಯ್ಯರ್ ಅವರು. ಅವರ ಜನ್ಮಶತಾಬ್ಧಿಗಾಗಿ ನನ್ನ Read More

ಗಣೇಶನ ಸ್ವರೂಪವೇ ಶ್ರೀ ಓಂ ಗಣೇಶ

ಶ್ರೀ ಗಣೆಶಾಯ ನಮಃ “ಓಂ ಗಣೇಶ ಅಂಬಾಪರಿರಂಭಾಮೋದಕ ಕುಂಭಾಹೇರಂಬನಿನ್ನಿಂದಲೇ ಆರಂಭ” ಸಂಗೀತವನ್ನೇ ವೃತ್ತಿಯಾಗಿ ಆರಿಸಿ ಬಂದ ನನಗೆ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ “ಶ್ರೀ ಓಂ ಗಣೇಶ” ರವರು ನನ್ನ ಪಾಲಿಗೆ ಗಣೇಶನ ಸ್ವರೂಪವೇ ಆಗಿದ್ದಾರೆ. ಅವರಲ್ಲಿ ನಾನು ಕಂಡದ್ದು ಶುದ್ಧ ಸೌಮ್ಯ ಮನಸ್ಸಿನ ಸ್ವಭಾವ. ಕಳೆದ 1998 ರಿಂದ ಪ್ರತಿ ವರ್ಷ ಗಣೇಶನ ಸನ್ನಿದ್ಧಿಯಲ್ಲಿ Read More

ವಲ್ಲಭಾನಾಯಕ ವಿನಾಯಕ

ವಲ್ಲಭಗಣಪತಿಯ ಪರಿಚಯ ಗಣಪತಿಯ ರೂಪಗಳಲ್ಲಿ ವಲ್ಲಭಗಣಪತಿ ಬಹಳ ವಿಶಿಷ್ಟವಾದದ್ದು. ನಮ್ಮ ಮಂದಿರದ ಗೋಪುರದಲ್ಲಿ ಇದನ್ನು ನೋಡಬಹುದು.ಬೆಂಗಳೂರಿನಲ್ಲೂ ಹಲವೆಡೆ ವಲ್ಲಭಗಣಪತಿಯ ಮಂದಿರಗಳು ಇವೆ.ವಲ್ಲಭಾ ಎಂಬ ಕನ್ಯೆಯು ಶಾಪಗ್ರಸ್ತಳಾಗಿ ರಾಕ್ಷಸಿಯಾಗಿ ದೇವತೆಗಳನ್ನು ಋಷಿಗಳನ್ನೂ ಕಾಡುತ್ತಾಳೆ. ಅವಳ ಅಟ್ಟಹಾಸ ತಾಳಲಾರದೆ ಋಷಿಗಳು ಪರಶಿವನ ಬಳಿಗೆ ತೆರಳಿ ತಮ್ಮನ್ನು ರಕ್ಷಿಸಲು ಪ್ರಾರ್ಥಿಸುತ್ತಾರೆ. ಆಗ ಶಿವನು ಸೈನ್ಯಾಧಿಪನಾದ ಸುಬ್ರಹ್ಮಣ್ಯನನ್ನು ಯುದ್ಧಕ್ಕೆ ಹೋಗುವಂತೆ ಆದೇಶಿಸುತ್ತಾನೆ. Read More

ಮಂದಿರದ ಪ್ರಾಕಾರದ ಮುಂಭಾಗದಲ್ಲಿ ಮೇಲ್ಛಾವಣಿ

ಸೂಚನೆ ಮಂದಿರದ ಆವರಣದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಈಗಿರುವ ಪ್ರಾಕಾರದ ಮುಂಭಾಗದಲ್ಲಿ ಮೇಲ್ಛಾವಣಿಯನ್ನು ನಿರ್ಮಿಸುವ ನಿರ್ಧಾರವನ್ನು ಕಾರ್ಯಕಾರಿ ಸಮಿತಿಯು ಕೈಗೊಂಡಿದೆ. ಈ ಕಾರ್ಯಕ್ಕೆ ಸುಮಾರು ₹4ಲಕ್ಷ ವೆಚ್ಚ ಅಂದಾಜು ಮಾಡಲಾಗಿದೆ. ಭಕ್ತಾದಿಗಳು ಈ ಸತ್ಕಾರ್ಯಕ್ಕೆ ಧನ ದೇಣಿಗೆ ನೀಡುವ ಮೂಲಕ ಕೈಜೋಡಿಸಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. ಇಂತಿಕಾರ್ಯಕಾರಿ ಸಮಿತಿಶ್ರೀ ಗಣೇಶ ಮಂದಿರಂ Read More

ಗಣಪತಿ ಪದಯುಗಮ್

ಗಣಪತಿ ಪದಯುಗಮಾಶ್ರಯ ಸತತಂ । ವಿಘ್ನವಿದಾರಣ ದಕ್ಷಂ ।। ಇಂದ್ರಾದಿದೇವ ವರದಾನವ ಸಂಘೈಃ । ಪ್ರೇಮ್ಣಾ ಸಂಸ್ತುತ ಯುಗಳಂ ।। ವಿಘ್ನದ್ವಾಂತ ವಿನಾಶನ ಭಾನುಂ । ಆಶ್ರಿತ ಜನ ಸಂಪೋಶಂ ।। ತವಶುಭ ರೂಪಂ ದೃಷ್ಟ್ವಾ । ದಿವಿಷದಮುಖ್ಯಾಸ್ಸರ್ವೇ ।। ಮುಕ್ತಾಸ್ತವ ಕೃಪಯಾ ಚ । ಜಣಗಣ ಈಪ್ಸಿತ ದಾಯಕಮನಿಶಮ್ । ಮೂಷಕವಾಹನಮೀಶಂ ।। ಪ್ರಣುಮಃ Read More

ಗೌತಮಾದಿ ಮುನಿವೃಂದ ವಿರಚಿತ ಗಣಪತಿ ಸ್ತೋತ್ರಮ್‌

॥ ಶ್ರೀ ಮಂಗಲಮೂರ್ತಯೇ ನಮಃ ॥ ಕಮಲಾಕಾಂತಹೃದಯ, ಹೃದಯಾನಂದವರ್ಧನ ॥ ಕಮಲಾಕಾಂತನಮಿತ, ಕಮಲಾಸುರನಾಶನ ॥೧॥ ಕಮಲಾಸೇವಿತಪದ, ಜಯ, ತ್ವಂ ಕಮಲಾಪ್ರದ ॥ ಕಮಲಾಸನವಂದ್ಯೇಶ ಕಮಲಾಕರಶೀತಲ ॥೨॥ ಕಮಲಾಂಕಸುಪಾದಾಬ್ಜ, ಕಮಲಾಂಕಿತಸತ್ಕರ ॥ ಕಮಲಾಬಂಧುತಿಲಕ, ಭಕ್ತಾನಾಂ ಕಮಲಾಪ್ರದ ॥೩॥ ಕಮಲಾಸೂನುರಿಪುಜ, ಕಮಲಾಸೂನುಸುಂದರ ॥ ಕಮಲಾಪಿತೃರತ್ನಾನಾಂ ಮಾಲಯಾ ಪರಿಶೋಭಿತ ॥೪॥ ಕಮಲಾಸುರಬಾಣಾನಾಂ ಕಮಲೇನ ನಿವಾರಕ ॥ ಕಮಲಾಕ್ರಾಂತಕಮಲಕೋಶಜಿತ್ಕರಪಂಕಜ ॥೫॥ ಕಮಲಾಪತಿಹಸ್ತಸ್ಥ Read More