Forthcoming celebrations in the temple:

Aug
30
Wed
2017
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ @ Sri Ganesha Mandiram
Aug 30 @ 6:30 PM – 9:00 PM
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ @ Sri Ganesha Mandiram | Bangalore | India

ವಿದ್ವಾನ್ ಅನಂತಭಾಗವತ್ ಮತ್ತು ವೃಂದದವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ – ದೇವರನಾಮ ಮತ್ತು ಭಕ್ತಿಗೀತೆಗಳು.

Aug
31
Thu
2017
ವೇಣು(ಕೊಳಲು) ವಾದನ @ Sri Ganesha Mandiram
Aug 31 @ 6:30 PM – 9:00 PM
ವೇಣು(ಕೊಳಲು) ವಾದನ @ Sri Ganesha Mandiram | Bangalore | India

ವಿದ್ವಾನ್ ಚಿ|| ರಾಕೇಶ್ ದತ್ ಮತ್ತು ಸಂಗಡಿಗರಿಂದ ವೇಣು(ಕೊಳಲು) ವಾದನ ಕಾರ್ಯಕ್ರಮ

Sep
1
Fri
2017
ಭರತನಾಟ್ಯ @ Sri Ganesha Mandiram
Sep 1 @ 7:00 PM – 9:00 PM
ಭರತನಾಟ್ಯ @ Sri Ganesha Mandiram | Bangalore | India

ಕು|| ಕಾವ್ಯ ಜಿ. ರಾವ್ ಮತ್ತು ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ

Sep
2
Sat
2017
ಕರ್ನಾಟಕ ಶಾಸ್ತ್ರೀಯ ಸಂಗೀತ @ Sri Ganesha Mandiram
Sep 2 @ 6:30 PM – 9:00 PM
ಕರ್ನಾಟಕ ಶಾಸ್ತ್ರೀಯ ಸಂಗೀತ @ Sri Ganesha Mandiram | Bangalore | India

ಶ್ರೀ ಬಿ. ಎಂ. ಅರ್ಜುನ್ ಶ್ರೀವತ್ಸ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

Sep
3
Sun
2017
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ @ Sri Ganesha Mandiram
Sep 3 @ 10:00 AM – 1:00 PM
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ @ Sri Ganesha Mandiram | Bangalore | India

ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ – ಪೂರ್ಣಾಹುತಿ -ಪ್ರಸಾದ ವಿನಿಯೋಗ

ಭರತನಾಟ್ಯ ಮತ್ತು ದೇವಾಲಯ ನೃತ್ಯ @ Sri Ganesha Mandiram
Sep 3 @ 7:00 PM – 10:00 PM
ಭರತನಾಟ್ಯ ಮತ್ತು ದೇವಾಲಯ ನೃತ್ಯ @ Sri Ganesha Mandiram | Bangalore | India

ನಾಟ್ಯ ಪ್ರವೀಣೆ ಕು|| ಭಾನುಮತಿ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ

Sep
4
Mon
2017
ವೀಣಾವಾದನ @ Sri Ganesha Mandiram
Sep 4 @ 7:00 PM – 9:00 PM
ವೀಣಾವಾದನ @ Sri Ganesha Mandiram | Bangalore | India

ವಿದ್ವಾನ್ ಅರ್. ನಾಗರಾಜ್ ಮತ್ತು ವೃಂದದವರಿಂದ ವೀಣಾವಾದನ ಕಾರ್ಯಕ್ರಮ

Sep
5
Tue
2017
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram
Sep 5 @ 9:00 AM – 10:00 AM
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram | Bangalore | India

ಉತ್ಸವ ಮೂರ್ತಿಗೆ ಷೋಡಷೋಪಚಾರಪೂಜೆ – ಉದ್ವಾಸನೆ

ರಥೋತ್ಸವ @ Sri Ganesha Mandiram
Sep 5 @ 6:00 PM – 11:50 PM
ರಥೋತ್ಸವ @ Sri Ganesha Mandiram | Bangalore | India

ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ

Aug
1
Thu
2024
ಗುರು ಪ್ರದೋಷ
Aug 1 @ 5:30 PM – 7:30 PM

ಗುರು ಪ್ರದೋಷ

Aug
9
Fri
2024
ನಾಗರ ಪಂಚಮಿ
Aug 9 @ 6:00 AM – 9:00 PM

ನಾಗರ ಪಂಚಮಿ

Aug
15
Thu
2024
ಸ್ವಾತಂತ್ರ ಉತ್ಸವ ವಿಶೇಷ ಅಲಂಕಾರ
Aug 15 all-day

ಸ್ವಾತಂತ್ರ ಉತ್ಸವದ ಪ್ರಯುಕ್ತ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಗೆ ವಿಶೇಷ ಅಲಂಕಾರ. ಅಲಂಕಾರ ಸೇವೆ ಮಾಡಿಸಲು ಇಚ್ಚಿಸುವವರು ಮುಂಚಿತವಾಗಿ ಅರ್ಚಕರಲ್ಲಿ ಸಂಪರ್ಕಿಸಿ. ಸೇವಾ ಶುಕ್ಲವನ್ನು ನೀಡಿ. ಪೂರ್ತ ಶುಕ್ಲಕ್ಕೆ ರಶೀತಿಯನ್ನು ಪಡೆಯತಕ್ಕದ್ದು.

Aug
16
Fri
2024
ಶ್ರೀವರಮಹಾ ಲಕ್ಷ್ಮೀ ವ್ರತ
Aug 16 @ 6:30 AM – 10:00 AM

ವರಮಹಾ ಲಕ್ಷ್ಮೀ ವ್ರತ

Aug
17
Sat
2024
ಶನಿ ಪ್ರದೋಷ – ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ
Aug 17 @ 6:14 PM – 8:28 PM

ಶನಿ ಪ್ರದೋಷ:

ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ – ಪೂಜೆಗೆ ಭಕ್ತಾಧಿಗಳು ಮುಂಚಿತವಾಗಿ ತಮ್ಮ ಹೆಸರನ್ನು ಬರೆಸಿ ರಶೀತಿಯನ್ನು ಪಡೆಯತಕ್ಕದ್ದು. ಶುಲ್ಕ ರೂ. 100/-

ತ್ರಯೋದಶಿ ತಿಥಿ ಆರಂಭ – ಆಗಸ್ಟ್ 17, 2024 – 08:05 AM

ತ್ರಯೋದಶಿ ತಿಥಿ ಮುಕ್ತಾಯ – ಆಗಸ್ಟ್ 18, 2024 – 05:51 AM

ಪೂಜಾ ಸಮಯ – 06:14 PM ರಿಂದ 08:28 PM

Aug
19
Mon
2024
ಋಗ್ ಉಪಾಕರ್ಮ
Aug 19 @ 7:00 AM – 10:30 AM

ಋಗ್ ಉಪಾಕರ್ಮ

ಯಜೂರ್ ಉಪಾಕರ್ಮ
Aug 19 @ 4:20 PM – 5:20 PM

ಯಜೂರ್ ಉಪಾಕರ್ಮ

Aug
26
Mon
2024
ಶ್ರೀ ಕೃಷ್ಣ ಜನ್ಮಾಷ್ಟಮಿ
Aug 26 @ 7:00 AM – 8:00 PM

ಶ್ರೀ ಕೃಷ್ಣ ಜನ್ಮಾಷ್ಟಮಿ

Aug
27
Tue
2024
ತೋಳಪ್ಪರ್ ಶ್ರೀ ಕೃಷ್ಣ ಜಯಂತಿ
Aug 27 @ 6:30 AM – 8:00 PM

ತೋಳಪ್ಪರ್ ಶ್ರೀ ಕೃಷ್ಣ ಜಯಂತಿ

Sep
6
Fri
2024
ಸ್ವರ್ಣ ಗೌರಿ ವ್ರತ
Sep 6 @ 7:00 AM – 11:30 AM

ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.

Sep
7
Sat
2024
ಶ್ರೀ ವರಸಿದ್ಧಿ ವಿನಾಯಕ ವ್ರತ
Sep 7 @ 6:00 AM – 9:00 PM

ಶ್ರೀ ವರಸಿದ್ಧಿ ವಿನಾಯಕ ವ್ರತ
ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ.
ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ
ಸಂಜೆ 8:00 ರಿಂದ ಡಾ|| ಶ್ರೀ ಸತ್ಯನಾರಾಯಣ ಭಟ್ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ

Aug
30
Wed
2017
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ @ Sri Ganesha Mandiram
Aug 30 @ 6:30 PM – 9:00 PM
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ @ Sri Ganesha Mandiram | Bangalore | India

ವಿದ್ವಾನ್ ಅನಂತಭಾಗವತ್ ಮತ್ತು ವೃಂದದವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ – ದೇವರನಾಮ ಮತ್ತು ಭಕ್ತಿಗೀತೆಗಳು.

Aug
31
Thu
2017
ವೇಣು(ಕೊಳಲು) ವಾದನ @ Sri Ganesha Mandiram
Aug 31 @ 6:30 PM – 9:00 PM
ವೇಣು(ಕೊಳಲು) ವಾದನ @ Sri Ganesha Mandiram | Bangalore | India

ವಿದ್ವಾನ್ ಚಿ|| ರಾಕೇಶ್ ದತ್ ಮತ್ತು ಸಂಗಡಿಗರಿಂದ ವೇಣು(ಕೊಳಲು) ವಾದನ ಕಾರ್ಯಕ್ರಮ

Sep
1
Fri
2017
ಭರತನಾಟ್ಯ @ Sri Ganesha Mandiram
Sep 1 @ 7:00 PM – 9:00 PM
ಭರತನಾಟ್ಯ @ Sri Ganesha Mandiram | Bangalore | India

ಕು|| ಕಾವ್ಯ ಜಿ. ರಾವ್ ಮತ್ತು ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ

Sep
2
Sat
2017
ಕರ್ನಾಟಕ ಶಾಸ್ತ್ರೀಯ ಸಂಗೀತ @ Sri Ganesha Mandiram
Sep 2 @ 6:30 PM – 9:00 PM
ಕರ್ನಾಟಕ ಶಾಸ್ತ್ರೀಯ ಸಂಗೀತ @ Sri Ganesha Mandiram | Bangalore | India

ಶ್ರೀ ಬಿ. ಎಂ. ಅರ್ಜುನ್ ಶ್ರೀವತ್ಸ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

Sep
3
Sun
2017
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ @ Sri Ganesha Mandiram
Sep 3 @ 10:00 AM – 1:00 PM
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ @ Sri Ganesha Mandiram | Bangalore | India

ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ – ಪೂರ್ಣಾಹುತಿ -ಪ್ರಸಾದ ವಿನಿಯೋಗ

ಭರತನಾಟ್ಯ ಮತ್ತು ದೇವಾಲಯ ನೃತ್ಯ @ Sri Ganesha Mandiram
Sep 3 @ 7:00 PM – 10:00 PM
ಭರತನಾಟ್ಯ ಮತ್ತು ದೇವಾಲಯ ನೃತ್ಯ @ Sri Ganesha Mandiram | Bangalore | India

ನಾಟ್ಯ ಪ್ರವೀಣೆ ಕು|| ಭಾನುಮತಿ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ

Sep
4
Mon
2017
ವೀಣಾವಾದನ @ Sri Ganesha Mandiram
Sep 4 @ 7:00 PM – 9:00 PM
ವೀಣಾವಾದನ @ Sri Ganesha Mandiram | Bangalore | India

ವಿದ್ವಾನ್ ಅರ್. ನಾಗರಾಜ್ ಮತ್ತು ವೃಂದದವರಿಂದ ವೀಣಾವಾದನ ಕಾರ್ಯಕ್ರಮ

Sep
5
Tue
2017
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram
Sep 5 @ 9:00 AM – 10:00 AM
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram | Bangalore | India

ಉತ್ಸವ ಮೂರ್ತಿಗೆ ಷೋಡಷೋಪಚಾರಪೂಜೆ – ಉದ್ವಾಸನೆ

ರಥೋತ್ಸವ @ Sri Ganesha Mandiram
Sep 5 @ 6:00 PM – 11:50 PM
ರಥೋತ್ಸವ @ Sri Ganesha Mandiram | Bangalore | India

ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ

Aug
1
Thu
2024
ಗುರು ಪ್ರದೋಷ
Aug 1 @ 5:30 PM – 7:30 PM

ಗುರು ಪ್ರದೋಷ

Aug
9
Fri
2024
ನಾಗರ ಪಂಚಮಿ
Aug 9 @ 6:00 AM – 9:00 PM

ನಾಗರ ಪಂಚಮಿ

Aug
15
Thu
2024
ಸ್ವಾತಂತ್ರ ಉತ್ಸವ ವಿಶೇಷ ಅಲಂಕಾರ
Aug 15 all-day

ಸ್ವಾತಂತ್ರ ಉತ್ಸವದ ಪ್ರಯುಕ್ತ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಗೆ ವಿಶೇಷ ಅಲಂಕಾರ. ಅಲಂಕಾರ ಸೇವೆ ಮಾಡಿಸಲು ಇಚ್ಚಿಸುವವರು ಮುಂಚಿತವಾಗಿ ಅರ್ಚಕರಲ್ಲಿ ಸಂಪರ್ಕಿಸಿ. ಸೇವಾ ಶುಕ್ಲವನ್ನು ನೀಡಿ. ಪೂರ್ತ ಶುಕ್ಲಕ್ಕೆ ರಶೀತಿಯನ್ನು ಪಡೆಯತಕ್ಕದ್ದು.

Aug
16
Fri
2024
ಶ್ರೀವರಮಹಾ ಲಕ್ಷ್ಮೀ ವ್ರತ
Aug 16 @ 6:30 AM – 10:00 AM

ವರಮಹಾ ಲಕ್ಷ್ಮೀ ವ್ರತ

Aug
17
Sat
2024
ಶನಿ ಪ್ರದೋಷ – ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ
Aug 17 @ 6:14 PM – 8:28 PM

ಶನಿ ಪ್ರದೋಷ:

ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ – ಪೂಜೆಗೆ ಭಕ್ತಾಧಿಗಳು ಮುಂಚಿತವಾಗಿ ತಮ್ಮ ಹೆಸರನ್ನು ಬರೆಸಿ ರಶೀತಿಯನ್ನು ಪಡೆಯತಕ್ಕದ್ದು. ಶುಲ್ಕ ರೂ. 100/-

ತ್ರಯೋದಶಿ ತಿಥಿ ಆರಂಭ – ಆಗಸ್ಟ್ 17, 2024 – 08:05 AM

ತ್ರಯೋದಶಿ ತಿಥಿ ಮುಕ್ತಾಯ – ಆಗಸ್ಟ್ 18, 2024 – 05:51 AM

ಪೂಜಾ ಸಮಯ – 06:14 PM ರಿಂದ 08:28 PM

Aug
19
Mon
2024
ಋಗ್ ಉಪಾಕರ್ಮ
Aug 19 @ 7:00 AM – 10:30 AM

ಋಗ್ ಉಪಾಕರ್ಮ

ಯಜೂರ್ ಉಪಾಕರ್ಮ
Aug 19 @ 4:20 PM – 5:20 PM

ಯಜೂರ್ ಉಪಾಕರ್ಮ

Aug
26
Mon
2024
ಶ್ರೀ ಕೃಷ್ಣ ಜನ್ಮಾಷ್ಟಮಿ
Aug 26 @ 7:00 AM – 8:00 PM

ಶ್ರೀ ಕೃಷ್ಣ ಜನ್ಮಾಷ್ಟಮಿ

Aug
27
Tue
2024
ತೋಳಪ್ಪರ್ ಶ್ರೀ ಕೃಷ್ಣ ಜಯಂತಿ
Aug 27 @ 6:30 AM – 8:00 PM

ತೋಳಪ್ಪರ್ ಶ್ರೀ ಕೃಷ್ಣ ಜಯಂತಿ

Sep
6
Fri
2024
ಸ್ವರ್ಣ ಗೌರಿ ವ್ರತ
Sep 6 @ 7:00 AM – 11:30 AM

ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.

Sep
7
Sat
2024
ಶ್ರೀ ವರಸಿದ್ಧಿ ವಿನಾಯಕ ವ್ರತ
Sep 7 @ 6:00 AM – 9:00 PM

ಶ್ರೀ ವರಸಿದ್ಧಿ ವಿನಾಯಕ ವ್ರತ
ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ.
ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ
ಸಂಜೆ 8:00 ರಿಂದ ಡಾ|| ಶ್ರೀ ಸತ್ಯನಾರಾಯಣ ಭಟ್ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ