Forthcoming celebrations in the temple:
ಸಂಜೆ 07:00ರಿಂದ ವಿದ್ವಾನ್ ಶ್ರೀ ಅನಂತ್ ಭಾಗವತ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ
ಸಂಜೆ 07:00ರಿಂದ ವಿದ್ವಾನ್ ಶ್ರೀ ಸೀತಾರಾಂ ಮುನಿಕೋಟಿ ಮತ್ತು ಸಂಗಡಿಗರಿಂದ ಹರಿಕಥೆ
ಸಂಜೆ 07:00ರಿಂದ ಶ್ರೀ ಮಂಜುನಾಥ ಸಂಗೀತ ಕಲಾ ಶಾಲೆಯ ಕಲಾಯೋಗಿ
ವಿದ್ವಾನ್ ಶ್ರೀ ಸಿ. ಮಧುಸೂದನ್ ಮತ್ತು ಶಿಷ್ಯವೃಂದದವರಿಂದ ಪಿಟೀಲು ವಾದನ
ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ
ಸಂಜೆ 6:30ರಿಂದ ಮಕ್ಕಳ ಸ್ಪರ್ಧೆಗಳು:
0-6 ವರ್ಷ: ಮಾರುವೇಷ ಸ್ಪರ್ಧೆ.
1-16 ವರ್ಷ: ಗಣೇಶನ ಶ್ಲೋಕಗಳು, ಗಣೇಶನ ಹಾಡುಗಳು, ಗಣೇಶನ ಚಿತ್ರ ರಚನೆ.
ಬೆಳಿಗ್ಗೆ 10:00ರಿಂದ ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಮಹಾಮಂಗಳಾರತಿ, ಪ್ರಸಾದವಿನಿಯೋಗ
ಸಂಜೆ 07:00ರಿಂದ ವಿದುಷಿ ಶ್ರೀಮತಿ ಶೀಲಾ ಚಂದ್ರಶೇಖರ್ ರವರ ನೇತೃತ್ವದಲ್ಲಿ ಭಾನುಮತಿ ನೃತ್ಯಕಲಾ ಮಂದಿರದ ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ
ಬೆಳಿಗ್ಗೆ 10:00ಗಂಟೆಗೆ ಉತ್ಸವ ಮೂರ್ತಿಯ ಉದ್ಘಾಸನೆ
ಸಂಜೆ 6:00ರಿಂದ ರಥೋತ್ಸವ, ಮಹಾಮಂಗಳಾರತಿ, ಮೃಣ್ಮಯ ಮೂರ್ತಿಯ ವಿಸರ್ಜನೆ ಹಾಗೂ ಪ್ರಸಾದವಿನಿಯೋಗ, ವಿದ್ವಾನ್ ಪರಮೇಶ್ ಮತ್ತು ಸಂಗಡಿಗರಿಂದ ನಾದಸ್ವರ ಸೇವೆ
ಮಹಾಲಯ ಪಕ್ಷ ಆರಂಭ
ಮಹಾಲಯ ಅಮಾವಾಸ್ಯೆ
ನವರಾತ್ರಿ ಹಾಗೂ ದಸರಾ ಉತ್ಸವ
ಶರನ್ನವರಾತ್ರಿ ಆರಂಭ
ಶ್ರೀ ಗುರುಸ್ಮೃತಿ ಕಲಾ ಕೇಂದ್ರದ – ದಿ|| ಶ್ರೀಮತಿ ಚಂದ್ರಮತಿ ರವರ ಶಿಷ್ಯವೃಂದದವರಿಂದ “ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು”
ಶ್ರೀ ಗುರುಸ್ಮೃತಿ ಕಲಾ ಕೇಂದ್ರದ ವಿದುಷಿ ಶ್ರೀಮತಿ ಸಾವಿತ್ರಿ ಎಸ್ ರವರ ಶಿಷ್ಯವೃಂದದವರಿಂದ ಪಿಟೀಲು ವಾದನ
ವಿದುಷಿ ಶ್ರೀಮತಿ ನಂದಿನಿ ವಿಜಯ ವಿಠ್ಠಲ ರವರ ನೇತೃತ್ವದಲ್ಲಿ ಶ್ರೀ ವಿಜಯ ವಿಠ್ಠಲ ಕಲಾ ಶಾಲೆ, ಹನುಮಂತ ನಗರ ಇವರಿಂದ
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ
ವಿದ್ವಾನ್ ಶ್ರೀ ಶಯನ್ ಮತ್ತು ವೃಂದದವರಿಂದ
ಕರ್ನಾಟಕ ಶಾಸ್ತ್ರೀಯ ಸಂಗೀತ
ಶ್ರೀ ಗಣೇಶೋತ್ಸವ ಮಕ್ಕಳ ಕಾರ್ಯಕ್ರಮದ ಬಹುಮಾನ ವಿತರಣೆ
ಸಂಜೆ 07:00ರಿಂದ ವಿದ್ವಾನ್ ಶ್ರೀ ಅನಂತ್ ಭಾಗವತ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ
ಸಂಜೆ 07:00ರಿಂದ ವಿದ್ವಾನ್ ಶ್ರೀ ಸೀತಾರಾಂ ಮುನಿಕೋಟಿ ಮತ್ತು ಸಂಗಡಿಗರಿಂದ ಹರಿಕಥೆ
ಸಂಜೆ 07:00ರಿಂದ ಶ್ರೀ ಮಂಜುನಾಥ ಸಂಗೀತ ಕಲಾ ಶಾಲೆಯ ಕಲಾಯೋಗಿ
ವಿದ್ವಾನ್ ಶ್ರೀ ಸಿ. ಮಧುಸೂದನ್ ಮತ್ತು ಶಿಷ್ಯವೃಂದದವರಿಂದ ಪಿಟೀಲು ವಾದನ
ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ
ಸಂಜೆ 6:30ರಿಂದ ಮಕ್ಕಳ ಸ್ಪರ್ಧೆಗಳು:
0-6 ವರ್ಷ: ಮಾರುವೇಷ ಸ್ಪರ್ಧೆ.
1-16 ವರ್ಷ: ಗಣೇಶನ ಶ್ಲೋಕಗಳು, ಗಣೇಶನ ಹಾಡುಗಳು, ಗಣೇಶನ ಚಿತ್ರ ರಚನೆ.
ಬೆಳಿಗ್ಗೆ 10:00ರಿಂದ ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ, ಮಹಾಮಂಗಳಾರತಿ, ಪ್ರಸಾದವಿನಿಯೋಗ
ಸಂಜೆ 07:00ರಿಂದ ವಿದುಷಿ ಶ್ರೀಮತಿ ಶೀಲಾ ಚಂದ್ರಶೇಖರ್ ರವರ ನೇತೃತ್ವದಲ್ಲಿ ಭಾನುಮತಿ ನೃತ್ಯಕಲಾ ಮಂದಿರದ ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ
ಬೆಳಿಗ್ಗೆ 10:00ಗಂಟೆಗೆ ಉತ್ಸವ ಮೂರ್ತಿಯ ಉದ್ಘಾಸನೆ
ಸಂಜೆ 6:00ರಿಂದ ರಥೋತ್ಸವ, ಮಹಾಮಂಗಳಾರತಿ, ಮೃಣ್ಮಯ ಮೂರ್ತಿಯ ವಿಸರ್ಜನೆ ಹಾಗೂ ಪ್ರಸಾದವಿನಿಯೋಗ, ವಿದ್ವಾನ್ ಪರಮೇಶ್ ಮತ್ತು ಸಂಗಡಿಗರಿಂದ ನಾದಸ್ವರ ಸೇವೆ
ಮಹಾಲಯ ಪಕ್ಷ ಆರಂಭ
ಮಹಾಲಯ ಅಮಾವಾಸ್ಯೆ
ನವರಾತ್ರಿ ಹಾಗೂ ದಸರಾ ಉತ್ಸವ
ಶರನ್ನವರಾತ್ರಿ ಆರಂಭ