Forthcoming celebrations in the temple:

Aug
25
Fri
2017
65ನೇ ಶ್ರೀ ಗಣೇಶೋತ್ಸವ – ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ
Aug 25 @ 5:00 AM – Sep 5 @ 11:59 PM
65ನೇ ಶ್ರೀ ಗಣೇಶೋತ್ಸವ - ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ @ Sri Ganesha Mandiram | Bangalore | India

65ನೇ ಶ್ರೀ ಗಣೇಶೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ಶ್ರೀ ಹೇಮಲಂಬೀ (ಹೇವಿಳಂಬೀ) ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿ ಶುಕ್ರವಾರ ತಾ|| 25-08-2017 ರಿಂದ ಚತುರ್ದಶಿ ಮಂಗಳವಾರ ತಾ|| 05-09-2017 ಪೂರ್ತಾ ಶ್ರೀ ಗಣೇಶೋತ್ಸವವು ಭಗವತ್ಪ್ರೇರಣಾನುಸಾರ ಮಂದಿರದಲ್ಲಿ ನಡೆಸಲು ಸಮಿತಿಯವರು ನಿರ್ಧರಿಸಿರುತ್ತಾರೆ.

ಭಕ್ತ ಮಹನೀಯರು ಎಂದಿನಂತೆ ಬಂದು ಉತ್ಸವ  ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ತನು-ಮನ-ಧನ ಸಹಕಾರ ನೀಡಿ ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ತಾ|| 01-08-2017

ಶ್ರೀ ಗಣೇಶ ಮಂದಿರಂ
ಕಾರ್ಯಕಾರಿ ಸಮಿತಿ


ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ಸೇವೆ ಮಾಡಿಸುವವರು ಮುಂಚಿತವಾಗಿ ಅರ್ಚಕರನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.

Sep
2
Sat
2017
ಕರ್ನಾಟಕ ಶಾಸ್ತ್ರೀಯ ಸಂಗೀತ
Sep 2 @ 6:30 PM – 9:00 PM
ಕರ್ನಾಟಕ ಶಾಸ್ತ್ರೀಯ ಸಂಗೀತ @ Sri Ganesha Mandiram | Bangalore | India

ಶ್ರೀ ಬಿ. ಎಂ. ಅರ್ಜುನ್ ಶ್ರೀವತ್ಸ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

Sep
3
Sun
2017
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ
Sep 3 @ 10:00 AM – 1:00 PM
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ @ Sri Ganesha Mandiram | Bangalore | India

ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ – ಪೂರ್ಣಾಹುತಿ -ಪ್ರಸಾದ ವಿನಿಯೋಗ

ಭರತನಾಟ್ಯ ಮತ್ತು ದೇವಾಲಯ ನೃತ್ಯ
Sep 3 @ 7:00 PM – 10:00 PM
ಭರತನಾಟ್ಯ ಮತ್ತು ದೇವಾಲಯ ನೃತ್ಯ @ Sri Ganesha Mandiram | Bangalore | India

ನಾಟ್ಯ ಪ್ರವೀಣೆ ಕು|| ಭಾನುಮತಿ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ

Sep
4
Mon
2017
ವೀಣಾವಾದನ
Sep 4 @ 7:00 PM – 9:00 PM
ವೀಣಾವಾದನ @ Sri Ganesha Mandiram | Bangalore | India

ವಿದ್ವಾನ್ ಅರ್. ನಾಗರಾಜ್ ಮತ್ತು ವೃಂದದವರಿಂದ ವೀಣಾವಾದನ ಕಾರ್ಯಕ್ರಮ

Sep
5
Tue
2017
ಉತ್ಸವಮೂರ್ತಿ ಉದ್ವಾಸನೆ
Sep 5 @ 9:00 AM – 10:00 AM
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram | Bangalore | India

ಉತ್ಸವ ಮೂರ್ತಿಗೆ ಷೋಡಷೋಪಚಾರಪೂಜೆ – ಉದ್ವಾಸನೆ

ರಥೋತ್ಸವ
Sep 5 @ 6:00 PM – 11:50 PM
ರಥೋತ್ಸವ @ Sri Ganesha Mandiram | Bangalore | India

ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ

Nov
6
Tue
2018
Mahaabhishekam For Lord Sri Varasiddhi Vinayaka Swamy
Nov 6 @ 9:00 AM – 1:00 PM
Mahaabhishekam For Lord Sri Varasiddhi Vinayaka Swamy

Mahaabhishekam to lord Sri Varasiddhi Vinayaka Swami on account of Naraka Chaturdashi

Nov
12
Mon
2018
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ
Nov 12 @ 6:00 AM – Nov 14 @ 9:00 PM
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ @ Sri Ganesha Mandiram | Bangalore | India

ಶ್ರೀ ಗಣೇಶಮಂದಿರಂ (ರಿ)
ತ್ಯಾಗರಾಜನಗರ ಬೆಂಗಳೂರು ೫೬೦ ೦೨೮
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸವ
ದಿನಾಂಕ ೧೨ ನವೆಂಬರ್ ೨೦೧೮ ಸೋಮವಾರದಿಂದ ೧೪ ನವೆಂಬರ್ ೨೦೧೮ ಬುಧವಾರದ ವರೆಗೆ

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕೆ ಶ್ರೀಮತ್ ವಿಳಂಬಿನಾಮ ಸಂವತ್ಸರದ ದಕ್ಷಿಣಾಯನ ಕಾರ್ತೀಕಮಾಸ ಶುಕ್ಲಪಕ್ಷ
ಸಪ್ತಮೀ ಬುಧವಾರ ಬೆಳಗ್ಗೆ ೭.೪೫ ರಿಂದ ೮.೪೦ ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಿಸುವ ಮಹಾಕುಂಭಾಭಿಷೇಕದ
ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಅನುಷ್ಠಾನಗಳು.

ಈ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸ್ವಾಗತ

ಮಹಾಸಂಕಲ್ಪಾದಿ ಪ್ರಾಯಶ್ಚಿತ್ತ ಗಣಹವನ
Nov 12 @ 7:00 AM – 10:00 AM
ಮಹಾಸಂಕಲ್ಪಾದಿ ಪ್ರಾಯಶ್ಚಿತ್ತ ಗಣಹವನ @ Sri Ganesha Mandiram | Bangalore | India

ಗುರು, ಗಣಪತಿ ಪ್ರಾರ್ಥನೆ, ಗೋ ಪೂಜೆ, ಗಂಗಾಪೂಜೆ, ಕೃಚ್ಚ್ರಾಚರಣೆ , ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ,
ಮಹಾಸಂಕಲ್ಪ, ದ್ವಜಾರೋಹಣ, ಋತ್ವಿಗ್ವರಣ, ಕೌತುಕಬಂಧನ, ಅಂಕುರಾರ್ಪಣ, ಬ್ರಹ್ಮ ಕೂರ್ಚಹವನ, ಕೂಶ್ಮಾಂಡ ಹವನ ,
ಪ್ರಾಯಶ್ಚಿತ್ತ ಗಣಹವನ. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ

ರಾಕ್ಷೋಘ್ನ ಪಾರಾಯಣ-ಹವನ,ಉದಕಶಾಂತಿ, ವಾಸ್ತುಹವನ, ಇತ್ಯಾದಿ ಕಾರ್ಯಕ್ರಮಗಳು
Nov 12 @ 5:00 PM – 8:30 PM
ರಾಕ್ಷೋಘ್ನ ಪಾರಾಯಣ-ಹವನ,ಉದಕಶಾಂತಿ, ವಾಸ್ತುಹವನ, ಇತ್ಯಾದಿ ಕಾರ್ಯಕ್ರಮಗಳು @ Sri Ganesha Mandiram | Bangalore | India

ರಾಕ್ಷೋಘ್ನ ಪಾರಾಯಣ, ಉದಕಶಾಂತಿ ಪಾರಾಯಣ, ರಾಕ್ಷೋಘ್ನಹವನ, ವಾಸ್ತುಹವನ, ದಿಗ್ಬಲಿ, ಮಂಡಳ ದರ್ಶನ
ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ

Nov
13
Tue
2018
ಸ್ನಪನಕಳಶ ಸ್ಥಾಪನೆ, ಮಹಾಕುಂಭಾಭಿಷೇಕಾಂಗ ಕಳಶ ಅಧಿವಾಸ ಹವನಗಳು
Nov 13 @ 7:00 AM – 11:00 AM
ಸ್ನಪನಕಳಶ ಸ್ಥಾಪನೆ, ಮಹಾಕುಂಭಾಭಿಷೇಕಾಂಗ ಕಳಶ ಅಧಿವಾಸ ಹವನಗಳು @ Sri Ganesha Mandiram | Bangalore | India

ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಸ್ನಪನಕಳಶ ಸ್ಥಾಪನೆ ಗಣಪತಿಹವನ, ನವಗ್ರಹಹವನ,ಪರಿವಾರದೇವತಾಸಮೇತ ಶ್ರೀ
ವರಸಿದ್ಧಿವಿನಾಯಕಸ್ವಾಮಿಯ ಮಹಾಕುಂಭಾಭಿಷೇಕಾಂಗ ಕಳಶ ಅಧಿವಾಸ ಹವನಗಳು, ಪೀಠಾಧಿವಾಸ ಹವನಗಳು, ಅಷ್ಟಬಂಧ
ಹವನಗಳು. ೧೨ ಘಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ.

ಅಷ್ಟಬಂಧ ಹವನಗಳು. ಅಷ್ಟಾವಧಾನ ಸೇವೆ
Nov 13 @ 5:00 PM – 8:00 PM
ಅಷ್ಟಬಂಧ ಹವನಗಳು. ಅಷ್ಟಾವಧಾನ ಸೇವೆ @ Sri Ganesha Mandiram | Bangalore | India

ವೇದಘೋಷ, ಕಳಶ ಅಧಿವಾಸ ಹೋಮಗಳು, ಅಷ್ಟಬಂಧ ಹವನಗಳು. ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ.

Nov
14
Wed
2018
ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ
Nov 14 @ 4:30 AM – 7:30 AM
ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ @ Sri Ganesha Mandiram | Bangalore | India

ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು ,
ಶಾಂತಿ ಹವನ, ಪ್ರಾಯಶ್ಚಿತ್ತ ಹವನ, ೭.೩೦ ಕ್ಕೆ ಪೂರ್ಣಾಹುತಿ.

ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ
Nov 14 @ 7:45 AM – 8:40 AM
ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram | Bangalore | India

ಬೆಳಗ್ಗೆ ೭.೪೫ ರಿಂದ ೮.೪೦ ರ ವರೆಗೆ ಸಲ್ಲುವ ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ
ಶ್ರೀ ಶ್ರೀ ಶ್ರೀ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ೧೦೦೮ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಹಾಗೂ
ಕಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ ಮಹಾಕುಂಭಾಭಿಷೇಕ,

ಶ್ರೀ ಶ್ರೀ ಗಳವರ ಆಶೀರ್ವಚನ, ಋತ್ವಿಕ್ ಸಂಭಾವನೆ, ವಿಪ್ರಾಶೀರ್ವಾದ,ಮಹಾಮಂಗಳಾರತಿ, ಧ್ವಜ ಅವರೋಹಣ,ತೀರ್ಥ ಪ್ರಸಾದ
ವಿನಿಯೋಗ.

ಭರತನಾಟ್ಯ, ಉಯ್ಯಾಲೆ ಸೇವೆ
Nov 14 @ 6:30 PM – 9:30 PM
ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram | Bangalore | India

“ತ್ರಯೀ ನೃತ್ಯತಂಡ”ದಿಂದ *ಭರತನಾಟ್ಯ* ಕಾರ್ಯಕ್ರಮ ಹಾಗೂ
ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಉಯ್ಯಾಲೆ ಸೇವೆ

Sep
6
Fri
2024
ಸ್ವರ್ಣ ಗೌರಿ ವ್ರತ
Sep 6 @ 7:00 AM – 11:30 AM

ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.

Aug
25
Fri
2017
65ನೇ ಶ್ರೀ ಗಣೇಶೋತ್ಸವ – ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ
Aug 25 @ 5:00 AM – Sep 5 @ 11:59 PM
65ನೇ ಶ್ರೀ ಗಣೇಶೋತ್ಸವ - ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ @ Sri Ganesha Mandiram | Bangalore | India

65ನೇ ಶ್ರೀ ಗಣೇಶೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ಶ್ರೀ ಹೇಮಲಂಬೀ (ಹೇವಿಳಂಬೀ) ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿ ಶುಕ್ರವಾರ ತಾ|| 25-08-2017 ರಿಂದ ಚತುರ್ದಶಿ ಮಂಗಳವಾರ ತಾ|| 05-09-2017 ಪೂರ್ತಾ ಶ್ರೀ ಗಣೇಶೋತ್ಸವವು ಭಗವತ್ಪ್ರೇರಣಾನುಸಾರ ಮಂದಿರದಲ್ಲಿ ನಡೆಸಲು ಸಮಿತಿಯವರು ನಿರ್ಧರಿಸಿರುತ್ತಾರೆ.

ಭಕ್ತ ಮಹನೀಯರು ಎಂದಿನಂತೆ ಬಂದು ಉತ್ಸವ  ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ತನು-ಮನ-ಧನ ಸಹಕಾರ ನೀಡಿ ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ತಾ|| 01-08-2017

ಶ್ರೀ ಗಣೇಶ ಮಂದಿರಂ
ಕಾರ್ಯಕಾರಿ ಸಮಿತಿ


ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ಸೇವೆ ಮಾಡಿಸುವವರು ಮುಂಚಿತವಾಗಿ ಅರ್ಚಕರನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.

Sep
2
Sat
2017
ಕರ್ನಾಟಕ ಶಾಸ್ತ್ರೀಯ ಸಂಗೀತ
Sep 2 @ 6:30 PM – 9:00 PM
ಕರ್ನಾಟಕ ಶಾಸ್ತ್ರೀಯ ಸಂಗೀತ @ Sri Ganesha Mandiram | Bangalore | India

ಶ್ರೀ ಬಿ. ಎಂ. ಅರ್ಜುನ್ ಶ್ರೀವತ್ಸ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

Sep
3
Sun
2017
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ
Sep 3 @ 10:00 AM – 1:00 PM
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ @ Sri Ganesha Mandiram | Bangalore | India

ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ – ಪೂರ್ಣಾಹುತಿ -ಪ್ರಸಾದ ವಿನಿಯೋಗ

ಭರತನಾಟ್ಯ ಮತ್ತು ದೇವಾಲಯ ನೃತ್ಯ
Sep 3 @ 7:00 PM – 10:00 PM
ಭರತನಾಟ್ಯ ಮತ್ತು ದೇವಾಲಯ ನೃತ್ಯ @ Sri Ganesha Mandiram | Bangalore | India

ನಾಟ್ಯ ಪ್ರವೀಣೆ ಕು|| ಭಾನುಮತಿ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ

Sep
4
Mon
2017
ವೀಣಾವಾದನ
Sep 4 @ 7:00 PM – 9:00 PM
ವೀಣಾವಾದನ @ Sri Ganesha Mandiram | Bangalore | India

ವಿದ್ವಾನ್ ಅರ್. ನಾಗರಾಜ್ ಮತ್ತು ವೃಂದದವರಿಂದ ವೀಣಾವಾದನ ಕಾರ್ಯಕ್ರಮ

Sep
5
Tue
2017
ಉತ್ಸವಮೂರ್ತಿ ಉದ್ವಾಸನೆ
Sep 5 @ 9:00 AM – 10:00 AM
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram | Bangalore | India

ಉತ್ಸವ ಮೂರ್ತಿಗೆ ಷೋಡಷೋಪಚಾರಪೂಜೆ – ಉದ್ವಾಸನೆ

ರಥೋತ್ಸವ
Sep 5 @ 6:00 PM – 11:50 PM
ರಥೋತ್ಸವ @ Sri Ganesha Mandiram | Bangalore | India

ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ

Nov
6
Tue
2018
Mahaabhishekam For Lord Sri Varasiddhi Vinayaka Swamy
Nov 6 @ 9:00 AM – 1:00 PM
Mahaabhishekam For Lord Sri Varasiddhi Vinayaka Swamy

Mahaabhishekam to lord Sri Varasiddhi Vinayaka Swami on account of Naraka Chaturdashi

Nov
12
Mon
2018
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ
Nov 12 @ 6:00 AM – Nov 14 @ 9:00 PM
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸ @ Sri Ganesha Mandiram | Bangalore | India

ಶ್ರೀ ಗಣೇಶಮಂದಿರಂ (ರಿ)
ತ್ಯಾಗರಾಜನಗರ ಬೆಂಗಳೂರು ೫೬೦ ೦೨೮
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸವ
ದಿನಾಂಕ ೧೨ ನವೆಂಬರ್ ೨೦೧೮ ಸೋಮವಾರದಿಂದ ೧೪ ನವೆಂಬರ್ ೨೦೧೮ ಬುಧವಾರದ ವರೆಗೆ

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕೆ ಶ್ರೀಮತ್ ವಿಳಂಬಿನಾಮ ಸಂವತ್ಸರದ ದಕ್ಷಿಣಾಯನ ಕಾರ್ತೀಕಮಾಸ ಶುಕ್ಲಪಕ್ಷ
ಸಪ್ತಮೀ ಬುಧವಾರ ಬೆಳಗ್ಗೆ ೭.೪೫ ರಿಂದ ೮.೪೦ ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಿಸುವ ಮಹಾಕುಂಭಾಭಿಷೇಕದ
ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಅನುಷ್ಠಾನಗಳು.

ಈ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸ್ವಾಗತ

ಮಹಾಸಂಕಲ್ಪಾದಿ ಪ್ರಾಯಶ್ಚಿತ್ತ ಗಣಹವನ
Nov 12 @ 7:00 AM – 10:00 AM
ಮಹಾಸಂಕಲ್ಪಾದಿ ಪ್ರಾಯಶ್ಚಿತ್ತ ಗಣಹವನ @ Sri Ganesha Mandiram | Bangalore | India

ಗುರು, ಗಣಪತಿ ಪ್ರಾರ್ಥನೆ, ಗೋ ಪೂಜೆ, ಗಂಗಾಪೂಜೆ, ಕೃಚ್ಚ್ರಾಚರಣೆ , ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ,
ಮಹಾಸಂಕಲ್ಪ, ದ್ವಜಾರೋಹಣ, ಋತ್ವಿಗ್ವರಣ, ಕೌತುಕಬಂಧನ, ಅಂಕುರಾರ್ಪಣ, ಬ್ರಹ್ಮ ಕೂರ್ಚಹವನ, ಕೂಶ್ಮಾಂಡ ಹವನ ,
ಪ್ರಾಯಶ್ಚಿತ್ತ ಗಣಹವನ. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ

ರಾಕ್ಷೋಘ್ನ ಪಾರಾಯಣ-ಹವನ,ಉದಕಶಾಂತಿ, ವಾಸ್ತುಹವನ, ಇತ್ಯಾದಿ ಕಾರ್ಯಕ್ರಮಗಳು
Nov 12 @ 5:00 PM – 8:30 PM
ರಾಕ್ಷೋಘ್ನ ಪಾರಾಯಣ-ಹವನ,ಉದಕಶಾಂತಿ, ವಾಸ್ತುಹವನ, ಇತ್ಯಾದಿ ಕಾರ್ಯಕ್ರಮಗಳು @ Sri Ganesha Mandiram | Bangalore | India

ರಾಕ್ಷೋಘ್ನ ಪಾರಾಯಣ, ಉದಕಶಾಂತಿ ಪಾರಾಯಣ, ರಾಕ್ಷೋಘ್ನಹವನ, ವಾಸ್ತುಹವನ, ದಿಗ್ಬಲಿ, ಮಂಡಳ ದರ್ಶನ
ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ

Nov
13
Tue
2018
ಸ್ನಪನಕಳಶ ಸ್ಥಾಪನೆ, ಮಹಾಕುಂಭಾಭಿಷೇಕಾಂಗ ಕಳಶ ಅಧಿವಾಸ ಹವನಗಳು
Nov 13 @ 7:00 AM – 11:00 AM
ಸ್ನಪನಕಳಶ ಸ್ಥಾಪನೆ, ಮಹಾಕುಂಭಾಭಿಷೇಕಾಂಗ ಕಳಶ ಅಧಿವಾಸ ಹವನಗಳು @ Sri Ganesha Mandiram | Bangalore | India

ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಸ್ನಪನಕಳಶ ಸ್ಥಾಪನೆ ಗಣಪತಿಹವನ, ನವಗ್ರಹಹವನ,ಪರಿವಾರದೇವತಾಸಮೇತ ಶ್ರೀ
ವರಸಿದ್ಧಿವಿನಾಯಕಸ್ವಾಮಿಯ ಮಹಾಕುಂಭಾಭಿಷೇಕಾಂಗ ಕಳಶ ಅಧಿವಾಸ ಹವನಗಳು, ಪೀಠಾಧಿವಾಸ ಹವನಗಳು, ಅಷ್ಟಬಂಧ
ಹವನಗಳು. ೧೨ ಘಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ.

ಅಷ್ಟಬಂಧ ಹವನಗಳು. ಅಷ್ಟಾವಧಾನ ಸೇವೆ
Nov 13 @ 5:00 PM – 8:00 PM
ಅಷ್ಟಬಂಧ ಹವನಗಳು. ಅಷ್ಟಾವಧಾನ ಸೇವೆ @ Sri Ganesha Mandiram | Bangalore | India

ವೇದಘೋಷ, ಕಳಶ ಅಧಿವಾಸ ಹೋಮಗಳು, ಅಷ್ಟಬಂಧ ಹವನಗಳು. ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ.

Nov
14
Wed
2018
ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ
Nov 14 @ 4:30 AM – 7:30 AM
ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು, ಶಾಂತಿ ಹವನ @ Sri Ganesha Mandiram | Bangalore | India

ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು ,
ಶಾಂತಿ ಹವನ, ಪ್ರಾಯಶ್ಚಿತ್ತ ಹವನ, ೭.೩೦ ಕ್ಕೆ ಪೂರ್ಣಾಹುತಿ.

ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ
Nov 14 @ 7:45 AM – 8:40 AM
ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ ಮಹಾಕುಂಭಾಭಿಷೇಕ @ Sri Ganesha Mandiram | Bangalore | India

ಬೆಳಗ್ಗೆ ೭.೪೫ ರಿಂದ ೮.೪೦ ರ ವರೆಗೆ ಸಲ್ಲುವ ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ
ಶ್ರೀ ಶ್ರೀ ಶ್ರೀ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ೧೦೦೮ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಹಾಗೂ
ಕಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ ಮಹಾಕುಂಭಾಭಿಷೇಕ,

ಶ್ರೀ ಶ್ರೀ ಗಳವರ ಆಶೀರ್ವಚನ, ಋತ್ವಿಕ್ ಸಂಭಾವನೆ, ವಿಪ್ರಾಶೀರ್ವಾದ,ಮಹಾಮಂಗಳಾರತಿ, ಧ್ವಜ ಅವರೋಹಣ,ತೀರ್ಥ ಪ್ರಸಾದ
ವಿನಿಯೋಗ.

ಭರತನಾಟ್ಯ, ಉಯ್ಯಾಲೆ ಸೇವೆ
Nov 14 @ 6:30 PM – 9:30 PM
ಭರತನಾಟ್ಯ, ಉಯ್ಯಾಲೆ ಸೇವೆ @ Sri Ganesha Mandiram | Bangalore | India

“ತ್ರಯೀ ನೃತ್ಯತಂಡ”ದಿಂದ *ಭರತನಾಟ್ಯ* ಕಾರ್ಯಕ್ರಮ ಹಾಗೂ
ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಉಯ್ಯಾಲೆ ಸೇವೆ

Sep
6
Fri
2024
ಸ್ವರ್ಣ ಗೌರಿ ವ್ರತ
Sep 6 @ 7:00 AM – 11:30 AM

ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.