Forthcoming celebrations in the temple:

Aug
24
Thu
2017
ಸುಮಂಗಲಿಯರಿಗಾಗಿ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ
Aug 24 @ 6:00 AM – 12:00 PM
ಸುಮಂಗಲಿಯರಿಗಾಗಿ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ @ Sri Ganesha Mandiram | Bangalore | India

ಸುಮಂಗಲಿಯರಿಗಾಗಿ ಬೆಳಿಗ 6 ಗಂಟೆಯಿಂದ ಮಂದಿರದ ಆವರಣದಲ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ

Aug
25
Fri
2017
65ನೇ ಶ್ರೀ ಗಣೇಶೋತ್ಸವ – ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ
Aug 25 @ 5:00 AM – Sep 5 @ 11:59 PM
65ನೇ ಶ್ರೀ ಗಣೇಶೋತ್ಸವ - ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ @ Sri Ganesha Mandiram | Bangalore | India

65ನೇ ಶ್ರೀ ಗಣೇಶೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ಶ್ರೀ ಹೇಮಲಂಬೀ (ಹೇವಿಳಂಬೀ) ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿ ಶುಕ್ರವಾರ ತಾ|| 25-08-2017 ರಿಂದ ಚತುರ್ದಶಿ ಮಂಗಳವಾರ ತಾ|| 05-09-2017 ಪೂರ್ತಾ ಶ್ರೀ ಗಣೇಶೋತ್ಸವವು ಭಗವತ್ಪ್ರೇರಣಾನುಸಾರ ಮಂದಿರದಲ್ಲಿ ನಡೆಸಲು ಸಮಿತಿಯವರು ನಿರ್ಧರಿಸಿರುತ್ತಾರೆ.

ಭಕ್ತ ಮಹನೀಯರು ಎಂದಿನಂತೆ ಬಂದು ಉತ್ಸವ  ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ತನು-ಮನ-ಧನ ಸಹಕಾರ ನೀಡಿ ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ತಾ|| 01-08-2017

ಶ್ರೀ ಗಣೇಶ ಮಂದಿರಂ
ಕಾರ್ಯಕಾರಿ ಸಮಿತಿ


ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ಸೇವೆ ಮಾಡಿಸುವವರು ಮುಂಚಿತವಾಗಿ ಅರ್ಚಕರನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.

ಉತ್ಸವದ ಗಣಪತಿ ಪ್ರತಿಷ್ಠಾಪನೆ
Aug 25 @ 11:00 AM – 12:00 PM
ಉತ್ಸವದ ಗಣಪತಿ ಪ್ರತಿಷ್ಠಾಪನೆ @ Sri Ganesha Mandiram | Bangalore | India

ಬೆಳಿಗ್ಗೆ 11-ಗಂಟೆಗೆ ಉತ್ಸವದ ಗಣಪತಿ ಪ್ರತಿಷ್ಠೆ ಷೋಡಶೋಪಚಾರ ಪೊಜೆ, ಮಂಗಳಾರತಿ, ಪ್ರಸಾದ ವಿನಿಯೋಗ.

ಶ್ಯಮಂತಕೋಪಾಖ್ಯಾನ
Aug 25 @ 8:00 PM – 9:00 PM
ಶ್ಯಮಂತಕೋಪಾಖ್ಯಾನ @ Sri Ganesha Mandiram | Bangalore | India

ಸಂಜೆ 8-00 ಗಂಟೆಗೆ ಡಾ|| ಎಸ್. ನಾಗರಾಜುಶರ್ಮ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ

Aug
26
Sat
2017
ಭರತನಾಟ್ಯ
Aug 26 @ 6:15 PM – 9:00 PM
ಭರತನಾಟ್ಯ @ Sri Ganesha Mandiram | Bangalore | India

ಕರ್ನಾಟಕ ನೃತ್ಯಶ್ರೀ ವಿಜೇತೆ ಕು|| ಎ. ವಿ. ಮೇಖಲ ವಿಠಲ್ ಮತ್ತು ಶಿಷ್ಯರಿಂದ “ಭರತನಾಟ್ಯ” ಕಾರ್ಯಕ್ರಮ

Sun Mon Tue Wed Thu Fri Sat
1
ಗುರು ಪ್ರದೋಷ 5:30 PM
ಗುರು ಪ್ರದೋಷ
Aug 1 @ 5:30 PM – 7:30 PM
ಗುರು ಪ್ರದೋಷ
2
3
4
5
6
7
8
9
ನಾಗರ ಪಂಚಮಿ 6:00 AM
ನಾಗರ ಪಂಚಮಿ
Aug 9 @ 6:00 AM – 9:00 PM
ನಾಗರ ಪಂಚಮಿ
10
11
12
13
14
15
ಸ್ವಾತಂತ್ರ ಉತ್ಸವ ವಿಶೇಷ ಅಲಂಕಾರ
ಸ್ವಾತಂತ್ರ ಉತ್ಸವ ವಿಶೇಷ ಅಲಂಕಾರ
Aug 15 all-day
ಸ್ವಾತಂತ್ರ ಉತ್ಸವದ ಪ್ರಯುಕ್ತ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಗೆ ವಿಶೇಷ ಅಲಂಕಾರ. ಅಲಂಕಾರ ಸೇವೆ ಮಾಡಿಸಲು ಇಚ್ಚಿಸುವವರು ಮುಂಚಿತವಾಗಿ ಅರ್ಚಕರಲ್ಲಿ ಸಂಪರ್ಕಿಸಿ. ಸೇವಾ ಶುಕ್ಲವನ್ನು ನೀಡಿ. ಪೂರ್ತ ಶುಕ್ಲಕ್ಕೆ ರಶೀತಿಯನ್ನು ಪಡೆಯತಕ್ಕದ್ದು.
17
ಶನಿ ಪ್ರದೋಷ – ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ 6:14 PM
ಶನಿ ಪ್ರದೋಷ – ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ
Aug 17 @ 6:14 PM – 8:28 PM
ಶನಿ ಪ್ರದೋಷ: ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ – ಪೂಜೆಗೆ ಭಕ್ತಾಧಿಗಳು ಮುಂಚಿತವಾಗಿ ತಮ್ಮ ಹೆಸರನ್ನು ಬರೆಸಿ ರಶೀತಿಯನ್ನು ಪಡೆಯತಕ್ಕದ್ದು. ಶುಲ್ಕ ರೂ. 100/- ತ್ರಯೋದಶಿ ತಿಥಿ ಆರಂಭ – ಆಗಸ್ಟ್ 17, 2024 – 08:05 AM ತ್ರಯೋದಶಿ ತಿಥಿ ಮುಕ್ತಾಯ – ಆಗಸ್ಟ್[...]
18
20
21
22
ಸಂಕಷ್ಟಹರ ಗಣಪತಿ ಪೂಜೆ 6:00 PM
ಸಂಕಷ್ಟಹರ ಗಣಪತಿ ಪೂಜೆ
Aug 22 @ 6:00 PM – 8:52 PM
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram | Bangalore | India
ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 08:52ಕ್ಕೆ.
23
24
25
28
29
30
31