Forthcoming celebrations in the temple:

Aug
24
Thu
2017
ಸುಮಂಗಲಿಯರಿಗಾಗಿ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ
Aug 24 @ 6:00 AM – 12:00 PM
ಸುಮಂಗಲಿಯರಿಗಾಗಿ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ @ Sri Ganesha Mandiram | Bangalore | India

ಸುಮಂಗಲಿಯರಿಗಾಗಿ ಬೆಳಿಗ 6 ಗಂಟೆಯಿಂದ ಮಂದಿರದ ಆವರಣದಲ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆ

Aug
25
Fri
2017
65ನೇ ಶ್ರೀ ಗಣೇಶೋತ್ಸವ – ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ
Aug 25 @ 5:00 AM – Sep 5 @ 11:59 PM
65ನೇ ಶ್ರೀ ಗಣೇಶೋತ್ಸವ - ಶ್ರೀ ಹೇಮಲಂಬೀ(ಹೇವಿಳಂಬಿ) ನಾಮಾ ಸಂವತ್ಸರ @ Sri Ganesha Mandiram | Bangalore | India

65ನೇ ಶ್ರೀ ಗಣೇಶೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ಶ್ರೀ ಹೇಮಲಂಬೀ (ಹೇವಿಳಂಬೀ) ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿ ಶುಕ್ರವಾರ ತಾ|| 25-08-2017 ರಿಂದ ಚತುರ್ದಶಿ ಮಂಗಳವಾರ ತಾ|| 05-09-2017 ಪೂರ್ತಾ ಶ್ರೀ ಗಣೇಶೋತ್ಸವವು ಭಗವತ್ಪ್ರೇರಣಾನುಸಾರ ಮಂದಿರದಲ್ಲಿ ನಡೆಸಲು ಸಮಿತಿಯವರು ನಿರ್ಧರಿಸಿರುತ್ತಾರೆ.

ಭಕ್ತ ಮಹನೀಯರು ಎಂದಿನಂತೆ ಬಂದು ಉತ್ಸವ  ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ತನು-ಮನ-ಧನ ಸಹಕಾರ ನೀಡಿ ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ತಾ|| 01-08-2017

ಶ್ರೀ ಗಣೇಶ ಮಂದಿರಂ
ಕಾರ್ಯಕಾರಿ ಸಮಿತಿ


ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ಸೇವೆ ಮಾಡಿಸುವವರು ಮುಂಚಿತವಾಗಿ ಅರ್ಚಕರನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.

ಉತ್ಸವದ ಗಣಪತಿ ಪ್ರತಿಷ್ಠಾಪನೆ
Aug 25 @ 11:00 AM – 12:00 PM
ಉತ್ಸವದ ಗಣಪತಿ ಪ್ರತಿಷ್ಠಾಪನೆ @ Sri Ganesha Mandiram | Bangalore | India

ಬೆಳಿಗ್ಗೆ 11-ಗಂಟೆಗೆ ಉತ್ಸವದ ಗಣಪತಿ ಪ್ರತಿಷ್ಠೆ ಷೋಡಶೋಪಚಾರ ಪೊಜೆ, ಮಂಗಳಾರತಿ, ಪ್ರಸಾದ ವಿನಿಯೋಗ.

ಶ್ಯಮಂತಕೋಪಾಖ್ಯಾನ
Aug 25 @ 8:00 PM – 9:00 PM
ಶ್ಯಮಂತಕೋಪಾಖ್ಯಾನ @ Sri Ganesha Mandiram | Bangalore | India

ಸಂಜೆ 8-00 ಗಂಟೆಗೆ ಡಾ|| ಎಸ್. ನಾಗರಾಜುಶರ್ಮ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ

Aug
26
Sat
2017
ಭರತನಾಟ್ಯ
Aug 26 @ 6:15 PM – 9:00 PM
ಭರತನಾಟ್ಯ @ Sri Ganesha Mandiram | Bangalore | India

ಕರ್ನಾಟಕ ನೃತ್ಯಶ್ರೀ ವಿಜೇತೆ ಕು|| ಎ. ವಿ. ಮೇಖಲ ವಿಠಲ್ ಮತ್ತು ಶಿಷ್ಯರಿಂದ “ಭರತನಾಟ್ಯ” ಕಾರ್ಯಕ್ರಮ

Aug
27
Sun
2017
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು – ೧
Aug 27 @ 6:30 PM – 9:00 PM
ಮಕ್ಕಳ ಕಾರ್ಯಕ್ರಮ - ಸ್ಪರ್ಧೆಗಳು - ೧ @ Sri Ganesha Mandiram | Bangalore | India

ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು
1) ಸಣ್ಣ ಮಕ್ಕಳ ಮಾರುವೇಷ ಸ್ಪರ್ಧೆ (6 ವರ್ಷದೊಳಗಿನವರಿಗೆ)
2) ಚಿತ್ರರಚನಾ ಸ್ಪರ್ಧೆ (16 ವರ್ಷದೊಳಗಿನ ಎಲ್ಲಾ ಮಕ್ಕಳು)

Aug
28
Mon
2017
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು – ೨
Aug 28 @ 6:30 PM – 9:00 PM
ಮಕ್ಕಳ ಕಾರ್ಯಕ್ರಮ - ಸ್ಪರ್ಧೆಗಳು - ೨ @ Sri Ganesha Mandiram | Bangalore | India

ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು,
ಸಂಗೀತ ಮತ್ತು ಭಕ್ತಿಗೀತೆ (3-7 ವರ್ಷ, 8-11 ವರ್ಷ, 12-16 ವರ್ಷ)

Aug
29
Tue
2017
ವೇದನಾದ ವೈಭವ
Aug 29 @ 6:00 PM – 9:00 PM
ವೇದನಾದ ವೈಭವ @ Sri Ganesha Mandiram | Bangalore | India

ವಸಂತಪುರ ದಿ|| ವೇ. ಬ್ರ. ಶ್ರೀ. ಶಿವಸ್ವಾಮಿ ಕುಟುಂಬದವರಿಂದ “ವೇದನಾದ ವೈಭವ” ಕಾರ್ಯಕ್ರಮ ವೇ. ಬ್ರ. ಶ್ರೀ ಫಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ.

Aug
30
Wed
2017
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ
Aug 30 @ 6:30 PM – 9:00 PM
ಹಿಂದುಸ್ಥಾನಿ ಶಾಸ್ತ್ರೀಯ ಗಾಯನ @ Sri Ganesha Mandiram | Bangalore | India

ವಿದ್ವಾನ್ ಅನಂತಭಾಗವತ್ ಮತ್ತು ವೃಂದದವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ – ದೇವರನಾಮ ಮತ್ತು ಭಕ್ತಿಗೀತೆಗಳು.

Aug
31
Thu
2017
ವೇಣು(ಕೊಳಲು) ವಾದನ
Aug 31 @ 6:30 PM – 9:00 PM
ವೇಣು(ಕೊಳಲು) ವಾದನ @ Sri Ganesha Mandiram | Bangalore | India

ವಿದ್ವಾನ್ ಚಿ|| ರಾಕೇಶ್ ದತ್ ಮತ್ತು ಸಂಗಡಿಗರಿಂದ ವೇಣು(ಕೊಳಲು) ವಾದನ ಕಾರ್ಯಕ್ರಮ

Sep
1
Fri
2017
ಭರತನಾಟ್ಯ
Sep 1 @ 7:00 PM – 9:00 PM
ಭರತನಾಟ್ಯ @ Sri Ganesha Mandiram | Bangalore | India

ಕು|| ಕಾವ್ಯ ಜಿ. ರಾವ್ ಮತ್ತು ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ

Sep
2
Sat
2017
ಕರ್ನಾಟಕ ಶಾಸ್ತ್ರೀಯ ಸಂಗೀತ
Sep 2 @ 6:30 PM – 9:00 PM
ಕರ್ನಾಟಕ ಶಾಸ್ತ್ರೀಯ ಸಂಗೀತ @ Sri Ganesha Mandiram | Bangalore | India

ಶ್ರೀ ಬಿ. ಎಂ. ಅರ್ಜುನ್ ಶ್ರೀವತ್ಸ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

Sep
3
Sun
2017
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ
Sep 3 @ 10:00 AM – 1:00 PM
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ @ Sri Ganesha Mandiram | Bangalore | India

ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ – ಪೂರ್ಣಾಹುತಿ -ಪ್ರಸಾದ ವಿನಿಯೋಗ

ಭರತನಾಟ್ಯ ಮತ್ತು ದೇವಾಲಯ ನೃತ್ಯ
Sep 3 @ 7:00 PM – 10:00 PM
ಭರತನಾಟ್ಯ ಮತ್ತು ದೇವಾಲಯ ನೃತ್ಯ @ Sri Ganesha Mandiram | Bangalore | India

ನಾಟ್ಯ ಪ್ರವೀಣೆ ಕು|| ಭಾನುಮತಿ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ

Sep
4
Mon
2017
ವೀಣಾವಾದನ
Sep 4 @ 7:00 PM – 9:00 PM
ವೀಣಾವಾದನ @ Sri Ganesha Mandiram | Bangalore | India

ವಿದ್ವಾನ್ ಅರ್. ನಾಗರಾಜ್ ಮತ್ತು ವೃಂದದವರಿಂದ ವೀಣಾವಾದನ ಕಾರ್ಯಕ್ರಮ

Sep
5
Tue
2017
ಉತ್ಸವಮೂರ್ತಿ ಉದ್ವಾಸನೆ
Sep 5 @ 9:00 AM – 10:00 AM
ಉತ್ಸವಮೂರ್ತಿ ಉದ್ವಾಸನೆ @ Sri Ganesha Mandiram | Bangalore | India

ಉತ್ಸವ ಮೂರ್ತಿಗೆ ಷೋಡಷೋಪಚಾರಪೂಜೆ – ಉದ್ವಾಸನೆ

ರಥೋತ್ಸವ
Sep 5 @ 6:00 PM – 11:50 PM
ರಥೋತ್ಸವ @ Sri Ganesha Mandiram | Bangalore | India

ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ

Aug
9
Fri
2024
ನಾಗರ ಪಂಚಮಿ
Aug 9 @ 6:00 AM – 9:00 PM

ನಾಗರ ಪಂಚಮಿ

Aug
15
Thu
2024
ಸ್ವಾತಂತ್ರ ಉತ್ಸವ ವಿಶೇಷ ಅಲಂಕಾರ
Aug 15 all-day

ಸ್ವಾತಂತ್ರ ಉತ್ಸವದ ಪ್ರಯುಕ್ತ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಗೆ ವಿಶೇಷ ಅಲಂಕಾರ. ಅಲಂಕಾರ ಸೇವೆ ಮಾಡಿಸಲು ಇಚ್ಚಿಸುವವರು ಮುಂಚಿತವಾಗಿ ಅರ್ಚಕರಲ್ಲಿ ಸಂಪರ್ಕಿಸಿ. ಸೇವಾ ಶುಕ್ಲವನ್ನು ನೀಡಿ. ಪೂರ್ತ ಶುಕ್ಲಕ್ಕೆ ರಶೀತಿಯನ್ನು ಪಡೆಯತಕ್ಕದ್ದು.

Aug
16
Fri
2024
ಶ್ರೀವರಮಹಾ ಲಕ್ಷ್ಮೀ ವ್ರತ
Aug 16 @ 6:30 AM – 10:00 AM

ವರಮಹಾ ಲಕ್ಷ್ಮೀ ವ್ರತ