Forthcoming celebrations in the temple:
![೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018 @ Sri Ganesha Mandiram | Bangalore | India](https://sriganeshamandiram.in/home/wp-content/uploads/2018/09/307_image_41377053_2107735335925218_6246976610013020160_o-207x300.jpg)
೬೬ನೇ ವರ್ಷದ ಶ್ರೀ ಗಣೇಶೋತ್ಸವ
ದಿನಾಂಕ ೧೩-೦೯-೨೦೧೮ನೇ ಗುರುವಾರ ದಿಂದ
೨೩-೦೯-೨೦೧೮ನೇ ಭಾನುವಾರ ಪೂರ್ತಾ
ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
![ವೇದನಾದವೈಭವ @ Sri Ganesha Mandiram | Bangalore | India](https://sriganeshamandiram.in/home/wp-content/uploads/2018/09/337_image_41991441_2119316104767141_1476767184096067584_n-300x200.jpg)
ವಸಂತಪುರ ದಿ|| ವೇ. ಬ್ರ. ಶ್ರೀ. ಶಿವಸ್ವಾಮಿ ಕುಟುಂಬದವರಿಂದ “ವೇದನಾದ ವೈಭವ” ಕಾರ್ಯಕ್ರಮ ವೇ. ಬ್ರ. ಶ್ರೀ ಫಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ.
![ಮಕ್ಕಳ ಕಾರ್ಯಕ್ರಮ - ಸ್ಪರ್ಧೆಗಳು - ೧ @ Sri Ganesha Mandiram | Bangalore | India](https://sriganeshamandiram.in/home/wp-content/uploads/2018/09/340_image_41991738_2119319628100122_7346489363070451712_o-300x200.jpg)
ಮಕ್ಕಳ ಕಾರ್ಯಕ್ರಮ – ಸ್ಪರ್ಧೆಗಳು
೧) ಸಣ್ಣ ಮಕ್ಕಳ ಮಾರುವೇಷ ಸ್ಪರ್ಧೆ (೬ ವರ್ಷದೊಳಗಿನವರಿಗೆ)
೨) ಚಿತ್ರರಚನಾ ಸ್ಪರ್ಧೆ (೧೬ ವರ್ಷದೊಳಗಿನ ಎಲ್ಲಾ ಮಕ್ಕಳು)
![ರಥೋತ್ಸವ @ Sri Ganesha Mandiram | Bangalore | India](https://sriganeshamandiram.in/home/wp-content/uploads/2018/09/348_image_41817444_2119328854765866_3800988753506336768_n-199x300.jpg)
ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ
ನಾಗರ ಪಂಚಮಿ
ಸ್ವಾತಂತ್ರ ಉತ್ಸವದ ಪ್ರಯುಕ್ತ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಗೆ ವಿಶೇಷ ಅಲಂಕಾರ. ಅಲಂಕಾರ ಸೇವೆ ಮಾಡಿಸಲು ಇಚ್ಚಿಸುವವರು ಮುಂಚಿತವಾಗಿ ಅರ್ಚಕರಲ್ಲಿ ಸಂಪರ್ಕಿಸಿ. ಸೇವಾ ಶುಕ್ಲವನ್ನು ನೀಡಿ. ಪೂರ್ತ ಶುಕ್ಲಕ್ಕೆ ರಶೀತಿಯನ್ನು ಪಡೆಯತಕ್ಕದ್ದು.
ವರಮಹಾ ಲಕ್ಷ್ಮೀ ವ್ರತ
ಋಗ್ ಉಪಾಕರ್ಮ
ಯಜೂರ್ ಉಪಾಕರ್ಮ
ಶ್ರೀ ಕೃಷ್ಣ ಜನ್ಮಾಷ್ಟಮಿ
ತೋಳಪ್ಪರ್ ಶ್ರೀ ಕೃಷ್ಣ ಜಯಂತಿ
ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.
9 Sun | 10 Mon | 11 Tue | 12 Wed | 13 Thu | 14 Fri | 15 Sat |
---|---|---|---|---|---|---|
All-day
|
12:00 AM
1:00 AM
2:00 AM
3:00 AM
4:00 AM
5:00 AM
6:00 AM
7:00 AM
8:00 AM
9:00 AM
10:00 AM
11:00 AM
12:00 PM
1:00 PM
2:00 PM
3:00 PM
4:00 PM
5:00 PM
6:00 PM
7:00 PM
8:00 PM
9:00 PM
10:00 PM
11:00 PM
|
|
|
6:00 AM
ಶ್ರೀಸ್ವರ್ಣಗೌರೀ ವ್ರತ Sri Swarnagauri Vrata
@ Sri Ganesha Mandiram
ಶ್ರೀಸ್ವರ್ಣಗೌರೀ ವ್ರತ Sri Swarnagauri Vrata
@ Sri Ganesha Mandiram
Sep 12 @ 6:00 AM – 12:00 PM
![]() ಸುಮಂಗಲಿಯರಿಗಾಗಿ ಬೆಳಿಗ್ಗೆ 6ಗಂಟೆಯಿಂದ ಮಂದಿರದ ಆವರಣದಲ್ಲಿ ಸಾಮೂಹಿಕ ಸ್ವರ್ಣಗೌರೀ ವ್ರತ ಪೂಜೆಯನ್ನು ಏರ್ಪಡಿಸಲಾಗಿದೆ.
|
◢
6:00 AM
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018
@ Sri Ganesha Mandiram
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018
@ Sri Ganesha Mandiram
Sep 13 @ 6:00 AM – Sep 14 @ 12:00 AM
![]() ೬೬ನೇ ವರ್ಷದ ಶ್ರೀ ಗಣೇಶೋತ್ಸವ ದಿನಾಂಕ ೧೩-೦೯-೨೦೧೮ನೇ ಗುರುವಾರ ದಿಂದ ೨೩-೦೯-೨೦೧೮ನೇ ಭಾನುವಾರ ಪೂರ್ತಾ ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
11:00 AM
ಉತ್ಸವದ ಗಣಪತಿ ಪ್ರತಿಷ್ಠಾಪನೆ
@ Sri Ganesha Mandiram
ಉತ್ಸವದ ಗಣಪತಿ ಪ್ರತಿಷ್ಠಾಪನೆ
@ Sri Ganesha Mandiram
Sep 13 @ 11:00 AM – 12:00 PM
![]() ಉತ್ಸವದ ಗಣಪತಿ ಪ್ರತಿಷ್ಠಾಪನೆ ಷೋಡಶೋಪಚಾರ ಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ.
8:00 PM
ಶ್ಯಮಂತಕೋಪಾಖ್ಯಾನ
@ Sri Ganesha Mandiram
ಶ್ಯಮಂತಕೋಪಾಖ್ಯಾನ
@ Sri Ganesha Mandiram
Sep 13 @ 8:00 PM – 9:30 PM
![]() ಸಂಜೆ 8-00 ಗಂಟೆಗೆ ಡಾ|| ಎಸ್. ನಾಗರಾಜುಶರ್ಮ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ
|
◤
◢
12:00 AM
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018
@ Sri Ganesha Mandiram
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018
@ Sri Ganesha Mandiram
Sep 14 @ 12:00 AM – Sep 15 @ 12:00 AM
![]() ೬೬ನೇ ವರ್ಷದ ಶ್ರೀ ಗಣೇಶೋತ್ಸವ ದಿನಾಂಕ ೧೩-೦೯-೨೦೧೮ನೇ ಗುರುವಾರ ದಿಂದ ೨೩-೦೯-೨೦೧೮ನೇ ಭಾನುವಾರ ಪೂರ್ತಾ ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
6:15 PM
ಭರತನಾಟ್ಯ
@ Sri Ganesha Mandiram
|
◤
◢
12:00 AM
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018
@ Sri Ganesha Mandiram
೬೬ನೇ ಶ್ರೀ ಗಣೇಶ ಉತ್ಸವಂ Sri Ganesha Utsavam 2018
@ Sri Ganesha Mandiram
Sep 15 @ 12:00 AM – Sep 16 @ 12:00 AM
![]() ೬೬ನೇ ವರ್ಷದ ಶ್ರೀ ಗಣೇಶೋತ್ಸವ ದಿನಾಂಕ ೧೩-೦೯-೨೦೧೮ನೇ ಗುರುವಾರ ದಿಂದ ೨೩-೦೯-೨೦೧೮ನೇ ಭಾನುವಾರ ಪೂರ್ತಾ ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
6:30 PM
ಕರ್ನಾಟಕ ಶಾಸ್ತ್ರೀಯ ಸಂಗೀತ
@ Sri Ganesha Mandiram
ಕರ್ನಾಟಕ ಶಾಸ್ತ್ರೀಯ ಸಂಗೀತ
@ Sri Ganesha Mandiram
Sep 15 @ 6:30 PM – 9:00 PM
![]() ವಿದುಷಿ ಶ್ರೀಮತಿ ನಾಂದಿನಿ ವಿಜಯ ವಿಠ್ಠಲ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ
|