Forthcoming celebrations in the temple:
ಶ್ರೀ ವರಸಿದ್ಧಿ ವಿನಾಯಕ ವ್ರತ
ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ.
ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ
ಸಂಜೆ 8:00 ರಿಂದ ಡಾ|| ಶ್ರೀ ಸತ್ಯನಾರಾಯಣ ಭಟ್ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ
ಮಹಾಲಯ ಪಕ್ಷ ಆರಂಭ
ಮಹಾಲಯ ಅಮಾವಾಸ್ಯೆ
ನವರಾತ್ರಿ ಹಾಗೂ ದಸರಾ ಉತ್ಸವ
ಶರನ್ನವರಾತ್ರಿ ಆರಂಭ
ಸರಸ್ವತಿ ಪೂಜೆ
ದುರ್ಗಾಷ್ಟಮಿ
ಮಹಾ ನವಮಿ
ವಿಜಯ ದಶಮಿ ರಥೋತ್ಸವ
ನರಕ ಚತುರ್ದಶಿ ಮಹಾಭಿಷೇಕ
ಕೇದಾರೇಶ್ವರ ವ್ರತ – ದೀಪಾವಳಿ, ಬಲೀಂದ್ರ ಪೂಜೆ
ಮಂದಿರದ ಆವರಣದಲ್ಲಿ ಭಕ್ತಾದಿಗಳಿಗೆ ಸಾಮೋಹಿಕ ಕೇದಾರೇಶ್ವರ ವ್ರತ ಏರ್ಪಡಿಸಲಾಗಿದೆ.
ಭಕ್ತರು ಮುಂಚಿತವಾಗಿ ತಮ್ಮ ಹೆಸರು, ಗೋತ್ರಾಡಿಗಳನ್ನು ನೀಡಿ ಪಂಜೀಕರಿಸಬೇಕು. ಒಂದು ಗುಂಪಿಗೆ 15 ಜನರನ್ನು ಮಾತ್ರ ಬಿಡಲಾಗುತ್ತದೆ. ಪ್ರತಿ ಕುಟುಂಬಕ್ಕೆ ಒಬ್ಬರನ್ನು ಮಾತ್ರ ಬಿಡಲಾಗುವುದು. ಮಂದಿರದ ಕಾಣಿಕೆ ರೂ. 25 ನೀಡಿ ರಶೀತಿ ಪಡೆಯಬೇಕು.
ಬಲಿಪಾಡ್ಯಮಿ, ದೀಪಾವಳಿ
ಕ್ರೋಧಿ ಸಂವತ್ಸರ ಮಾರ್ಗಶಿರ ಮಾಸ ಶ್ರೀ ಸತ್ಯನಾರಾಯಣ ಪೂಜೆ