Forthcoming celebrations in the temple:

Sep
6
Fri
2024
ಸ್ವರ್ಣ ಗೌರಿ ವ್ರತ
Sep 6 @ 7:00 AM – 11:30 AM

ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.

Sep
7
Sat
2024
ಶ್ರೀ ವರಸಿದ್ಧಿ ವಿನಾಯಕ ವ್ರತ
Sep 7 @ 6:00 AM – 9:00 PM

ಶ್ರೀ ವರಸಿದ್ಧಿ ವಿನಾಯಕ ವ್ರತ
ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ.
ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ
ಸಂಜೆ 8:00 ರಿಂದ ಡಾ|| ಶ್ರೀ ಸತ್ಯನಾರಾಯಣ ಭಟ್ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ

Sep
14
Sat
2024
ಶ್ರೀ ಸತ್ಯನಾರಾಯಣ ಪೂಜೆ – ಏಕಾದಶೀ ಪ್ರಯುಕ್ತ
Sep 14 @ 5:52 PM – 6:52 PM

ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ

Sep
16
Mon
2024
ಅನಂತ ಪದ್ಮನಾಭ ವ್ರತ
Sep 16 all-day
Sep
18
Wed
2024
ಕ್ರೋಧಿ ಸಂವತ್ಸರ ಭಾದ್ರಪದ ಮಾಸ ಶ್ರೀ ಸತ್ಯನಾರಾಯಣ ಪೂಜೆ
Sep 18 @ 9:00 AM – 10:30 AM

ಕ್ರೋಧಿ ಸಂವತ್ಸರ ಭಾದ್ರಪದ ಮಾಸ ಶ್ರೀ ಸತ್ಯನಾರಾಯಣ ಪೂಜೆ

Sep
19
Thu
2024
ಮಹಾಲಯ ಪಕ್ಷ ಆರಂಭ
Sep 19 all-day

ಮಹಾಲಯ ಪಕ್ಷ ಆರಂಭ

Sep
21
Sat
2024
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram
Sep 21 @ 6:00 PM – 9:02 PM
ಸಂಕಷ್ಟಹರ ಗಣಪತಿ ಪೂಜೆ @ Sri Ganesha Mandiram | Bangalore | India

ಸಂಕಷ್ಟಹರ ಗಣಪತಿ ಪೂಜೆ, ಚಂದ್ರೋದಯ ರಾತ್ರಿ 09:02ಕ್ಕೆ.

Oct
2
Wed
2024
ಮಹಾಲಯ ಅಮಾವಾಸ್ಯೆ
Oct 2 all-day

ಮಹಾಲಯ ಅಮಾವಾಸ್ಯೆ

Oct
3
Thu
2024
ನವರಾತ್ರಿ ಹಾಗೂ ದಸರಾ ಉತ್ಸವ
Oct 3 – Oct 12 all-day

ನವರಾತ್ರಿ ಹಾಗೂ ದಸರಾ ಉತ್ಸವ

ಶರನ್ನವರಾತ್ರಿ ಆರಂಭ
Oct 3 all-day

ಶರನ್ನವರಾತ್ರಿ ಆರಂಭ

ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು @ ಶ್ರೀ ಗಣೇಶ ಮಂದಿರಂ
Oct 3 @ 6:30 PM – 7:30 PM

ಶ್ರೀ ಗುರುಸ್ಮೃತಿ ಕಲಾ ಕೇಂದ್ರದ – ದಿ|| ಶ್ರೀಮತಿ ಚಂದ್ರಮತಿ ರವರ ಶಿಷ್ಯವೃಂದದವರಿಂದ “ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು”

ಪಿಟೀಲು ವಾದನ @ ಶ್ರೀ ಗಣೇಶ ಮಂದಿರಂ
Oct 3 @ 7:30 PM – 8:30 PM

ಶ್ರೀ ಗುರುಸ್ಮೃತಿ ಕಲಾ ಕೇಂದ್ರದ ವಿದುಷಿ ಶ್ರೀಮತಿ ಸಾವಿತ್ರಿ ಎಸ್ ರವರ ಶಿಷ್ಯವೃಂದದವರಿಂದ ಪಿಟೀಲು ವಾದನ

Oct
4
Fri
2024
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ @ ಶ್ರೀ ಗಣೇಶ ಮಂದಿರಂ
Oct 4 @ 6:30 PM – 8:30 PM

ವಿದುಷಿ ಶ್ರೀಮತಿ ನಂದಿನಿ ವಿಜಯ ವಿಠ್ಠಲ ರವರ ನೇತೃತ್ವದಲ್ಲಿ ಶ್ರೀ ವಿಜಯ ವಿಠ್ಠಲ ಕಲಾ ಶಾಲೆ, ಹನುಮಂತ ನಗರ ಇವರಿಂದ
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ

Oct
5
Sat
2024
ಕರ್ನಾಟಕ ಶಾಸ್ತ್ರೀಯ ಸಂಗೀತ @ ಶ್ರೀ ಗಣೇಶ ಮಂದಿರಂ
Oct 5 @ 6:30 PM – 8:30 PM

ವಿದ್ವಾನ್ ಶ್ರೀ ಶಯನ್ ಮತ್ತು ವೃಂದದವರಿಂದ
ಕರ್ನಾಟಕ ಶಾಸ್ತ್ರೀಯ ಸಂಗೀತ

Oct
6
Sun
2024
ಬಹುಮಾನ ವಿತರಣೆ @ ಶ್ರೀ ಗಣೇಶ ಮಂದಿರಂ
Oct 6 @ 6:30 PM – 8:00 PM

ಶ್ರೀ ಗಣೇಶೋತ್ಸವ ಮಕ್ಕಳ ಕಾರ್ಯಕ್ರಮದ ಬಹುಮಾನ ವಿತರಣೆ

ಗಮಕ ವಾಚನ – ವ್ಯಾಖ್ಯಾನ @ ಶ್ರೀ ಗಣೇಶ ಮಂದಿರಂ
Oct 6 @ 7:30 PM – 8:30 PM

ವಿದುಷಿ ಶ್ರೀಮತಿ ವಾಸುಕಿ ಶರ್ಮರವರಿಂದ ಗಮಕ ವಾಚನ – ವ್ಯಾಖ್ಯಾನ ಪ್ರಶಾಂತ್ ಅವಧಾನಿ

Oct
7
Mon
2024
ಭಜನೆ – ದೇವರನಾಮ @ ಶ್ರೀ ಗಣೇಶ ಮಂದಿರಂ
Oct 7 @ 6:30 PM – 8:00 PM

ಶ್ರೀ ಆಂಜನೇಯ ಭಜನಾ ಮಂಡಳಿಯವರಿಂದ ಭಜನೆ – ದೇವರನಾಮ

Oct
8
Tue
2024
ಮಂಡೋಲಿನ್-ವೇಣು ವಾದನ @ ಶ್ರೀ ಗಣೇಶ ಮಂದಿರಂ
Oct 8 @ 6:30 PM – 8:30 PM

ವಿದ್ವಾನ್ ಶ್ರೀ ಶಿವರಾಮನ್ ಮತ್ತು ತಂಡದವರಿಂದ ಮಂಡೋಲಿನ್-ವೇಣು ವಾದನ

Oct
9
Wed
2024
ಭಜನೆ @ ಶ್ರೀ ಗಣೇಶ ಮಂದಿರಂ
Oct 9 @ 10:30 AM – 11:30 AM

ಪಾಂಚಜನ್ಯ ಭಜನಾ ಮಂಡಲಿ, ಸಾರಕ್ಕಿ  ಯವರಿಂದ  ಭಜನೆ

ಸರಸ್ವತಿ ಪೂಜೆ
Oct 9 @ 6:10 PM

ಸರಸ್ವತಿ ಪೂಜೆ

27 Sun 28 Mon 29 Tue 30 Wed 31 Thu 1 Fri 2 Sat
All-day
ಬಲಿಪಾಡ್ಯಮಿ, ದೀಪಾವಳಿ
ಬಲಿಪಾಡ್ಯಮಿ, ದೀಪಾವಳಿ
Nov 2 all-day
ಬಲಿಪಾಡ್ಯಮಿ, ದೀಪಾವಳಿ
12:00 AM
1:00 AM
2:00 AM
3:00 AM
4:00 AM
5:00 AM
6:00 AM
7:00 AM
8:00 AM
9:00 AM
10:00 AM
11:00 AM
12:00 PM
1:00 PM
2:00 PM
3:00 PM
4:00 PM
5:00 PM
6:00 PM
7:00 PM
8:00 PM
9:00 PM
10:00 PM
11:00 PM
Now: Oct 27 08:05 pm
7:30 AM ಕೇದಾರೇಶ್ವರ ವ್ರತ – ದೀಪಾವಳಿ, ಬಲೀಂದ್ರ ಪೂಜೆ
ಕೇದಾರೇಶ್ವರ ವ್ರತ – ದೀಪಾವಳಿ, ಬಲೀಂದ್ರ ಪೂಜೆ
Nov 1 @ 7:30 AM – 11:30 AM
ಕೇದಾರೇಶ್ವರ ವ್ರತ – ದೀಪಾವಳಿ, ಬಲೀಂದ್ರ ಪೂಜೆ ಮಂದಿರದ ಆವರಣದಲ್ಲಿ ಭಕ್ತಾದಿಗಳಿಗೆ ಸಾಮೋಹಿಕ ಕೇದಾರೇಶ್ವರ ವ್ರತ ಏರ್ಪಡಿಸಲಾಗಿದೆ. ಭಕ್ತರು ಮುಂಚಿತವಾಗಿ ತಮ್ಮ ಹೆಸರು, ಗೋತ್ರಾಡಿಗಳನ್ನು ನೀಡಿ ಪಂಜೀಕರಿಸಬೇಕು. ಒಂದು ಗುಂಪಿಗೆ 15 ಜನರನ್ನು ಮಾತ್ರ ಬಿಡಲಾಗುತ್ತದೆ. ಪ್ರತಿ ಕುಟುಂಬಕ್ಕೆ ಒಬ್ಬರನ್ನು ಮಾತ್ರ ಬಿಡಲಾಗುವುದು. ಮಂದಿರದ ಕಾಣಿಕೆ ರೂ. 25[...]